Category: ವಿಶೇಷ ಸುದ್ದಿ

  • ಇತಿಹಾಸ ಪುಟ ಸೇರಿದ ಕಾಳಿ ಸೇತುವೆ ಕಾರವಾರ

    ಕಾರವಾರಿಗರ ಮತ್ತು ಗೋವನ್ನೆಯರ ಸ್ನೇಹ, ಬಾಂಧವ್ಯ ಹಾಗೂ ವ್ಯವಹಾರಿಕ ಸಂಭಂದಗಳ ಬೆಸುಗೆ ಕಾಳಿ ನದಿಯ ಕೊಡಿಬಾಗ್ ಬ್ರಿಡ್ಜ್ ಅಂದರೆ ತಪ್ಪಾಗಲಾರದು. ಆದರೆ ಈಗ ಇದು ಕುಸಿದು ಬಿದ್ದು ಜನರಲ್ಲಿ ಆತಂಕ ಮತ್ತು ಬೇಸರ ಮೂಡಿಸಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗಿನ ಸಂಪರ್ಕ ಈ ಸೇತುವೆಯ ಮೂಲಕವೇ ನಡೆದಿರುವುದು ಇತಿಹಾಸ. ಕಾಳಿ ಸೇತುವೆಯ ಹಿನ್ನಲೆ ಸೇತುವೆ ಆಗುವ ಮೊದಲು ಕಾರವಾರ ಜನತೆ ಪಕ್ಕದ ಸದಾಶಿವಘಡಕ್ಕೆ ಹೋಗಬೇಕೆಂದರೆ ಬಾರ್ಜ್ ಮೂಲಕ ತೆರಳುತ್ತಿದ್ದರು. ಸರಕು ವಾಹನಗಳು ಕೂಡ ಬಾರ್ಜ್ ಮೂಲಕವೇ ಹೋಗುತ್ತಿತ್ತು. ಕಾಳಿ…

  • ಕಡಲಾಮೆಗಳ ಲೋಕದ ಅಚ್ಚರಿಯ ಸಂಗತಿ… ಉತ್ತರ ಕನ್ನಡ ಕರಾವಳಿಯಲ್ಲಿ “ಆಲಿವ್‌ ರಿಡ್ಲೆ”

    ಅಪರೂಪದ “ಆಲಿವ್‌ ರಿಡ್ಲೆ” ಕಡಲಾಮೆಗಳು ಭಾರತದ ಪೂರ್ವ ಕರಾವಳಿಯ ಒರಿಸ್ಸಾದ ಕಡಲತೀರದಲ್ಲಿ ಹಗಲಿನ ಸಮಯದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಆದರೆ ಡಿಸೆಂಬರ್ ನಿಂದ ಪಶ್ಚಿಮ ಕರಾವಳಿಯಲ್ಲಿ ರಾತ್ರಿ ಸಮಯದಲ್ಲಿ ಮೊಟ್ಟೆ ಇಡುತ್ತಿದ್ದ ಕಡಲಾಮೆಗಳು ಇತ್ತೀಚಿಗೆ ಹಗಲಿನಲ್ಲಿ ಮೊಟ್ಟೆಗಳನ್ನು ಇಡಲು ಪಶ್ಚಿಮ ಕರಾವಳಿ ತೀರಗಳಿಗೆ ಬರುತ್ತಲಿವೆ. ಈ ಕಡಲಾಮೆಗಳು ಪಶ್ಚಿಮ ಕರಾವಳಿ ತೀರದಲ್ಲಿ ಮೊಟ್ಟೆ ಇಡುವ ಸಾಂಪ್ರದಾಯಿಕ ಸಮಯ ಬದಲಾಯಿಸಿದ್ದು, ಪ್ರಸ್ತುತ ಹಗಲಿನ ವೇಳೆ ಸಹ ಮೊಟ್ಟೆ ಇಡುತ್ತಿರುವುದು ಕುತೂಹಲವನ್ನು ಮೂಡಿಸಿದೆ. ಸುಮಾರು ೧೪೦ ಕಿ.ಮೀ. ವಿಸ್ತಾರ ಹೊಂದಿರುವ ಉತ್ತರ…

  • ಸ್ವಚ್ಛ ಭಾರತದ ರಾಯಾಭಾರಿಯಂತಿರುವ ಹಾಲಕ್ಕಿ ಮಹಿಳೆ – ಮೋಹಿನಿ‌ ಗೌಡ

    ಪ್ರಕೃತಿ ಸೊಬಗಿಗೆ, ನಿಸರ್ಗ ಸೌಂದರ್ಯಕ್ಕೆ, ಧುಮ್ಮಿಕ್ಕುವ ಜಲಪಾತಗಳಿಗೆ, ಮನಮೋಹಕ ಕಡಲಿಗೆ ಹೆಸರಾದ ಜಿಲ್ಲೆ ನಮ್ಮ ‌ಉತ್ತರ ಕನ್ನಡ. ಈ ಜಿಲ್ಲೆಯ ಅಂಕೋಲಾ ತಾಲೂಕು ತನ್ನದೇ ಆದ ಕಲೆ, ಸಂಸ್ಕೃತಿ, ಧಾರ್ಮಿಕ ತಾಣ, ಜಾನಪದ ಲೋಕಕ್ಕೆ ‌ಹೆಸರುವಾಸಿ‌ ಆಗಿದೆ. ಈ ತಾಲ್ಲೂಕಿನ ಹಾಲಕ್ಕಿ ಸಮುದಾಯದ ಎರಡು ಮಾಣಿಕ್ಯದಂತಿರುವ ಸುಕ್ರಜ್ಜಿ ಹಾಗೂ ತುಳಸಜ್ಜಿಗೆ ಪದ್ಮಶ್ರೀ ಪ್ರಶಸ್ತಿ ‌ದೊರಕಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಪ್ರಾಮಾಣಿಕತೆ, ನಿಷ್ಠೆ, ನಂಬಿಕೆಗೆ ಹೆಸರಾದ ಹಾಲಕ್ಕಿ ಸಮುದಾಯ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿ ಪ್ರಸಿದ್ಧಿಯನ್ನು ‌ಪಡೆದಿದೆ. ಇತ್ತಿಚೆಗೆ…

  • ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಕರ್ನಾಟಕದ ಮೊದಲ ಕಾಡು ಆರ್ಕಿಡೇರಿಯಂ

    ಕರ್ನಾಟಕದ ಕಾಡು ಆರ್ಕಿಡ್ ಪ್ರಭೇದಗಳನ್ನು ಸಂರಕ್ಷಿಸುವ ಪ್ರಯತ್ನದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಮೀಸಲು ಪ್ರದೇಶದಲ್ಲಿ (ಕೆ.ಟಿ.ಆರ್.) ಆರ್ಕಿಡೇರಿಯಂ ಅನ್ನು (Orchidarium) ಸ್ಥಾಪಿಸಲು ಅರಣ್ಯ ಇಲಾಖೆ ಸಜ್ಜಾಗಿದೆ. ಜಿಲ್ಲೆಯ ಜೋಯಿಡಾ (ಸೂಪಾ) ತಾಲ್ಲೂಕಿನ ನುಜ್ಜಿ ವಿಲೇಜ್ ನಲ್ಲಿ ಆರ್ಕಿಡೇರಿಯಂ ಅನ್ನು ನಿರ್ಮಿಸಲಾಗುತ್ತಿದ್ದು, ಶೀಘ್ರದಲ್ಲೇ, ಇದು ಪ್ರಕೃತಿ ಉತ್ಸಾಹಿಗಳು ಮತ್ತು ಸಂದರ್ಶಕರಿಗೆ ತೆರೆದಿರುತ್ತದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಕೆ.ಟಿ.ಆರ್. ನಲ್ಲಿ ಕಂಡುಬರುವ ಸುಮಾರು ೪೦ ಬಗೆಯ ಕಾಡು ಆರ್ಕಿಡ್ ಗಳನ್ನು ಆರ್ಕಿಡೇರಿಯಂನಲ್ಲಿ ಬೆಳೆಯಲಾಗುತ್ತಿದೆ. ಮುಂಬರುವ ದಿನಗಳಲ್ಲಿ, ಪಶ್ಚಿಮ…

  • ಉತ್ತರ ಕನ್ನಡ ಜಿಲ್ಲೆಯಲ್ಲಿದೆ ಜಗತ್ತಿನ ಏಕೈಕ ಮರ – ಕಾಡುಗೇರು – ಜಿಲ್ಲೆಯ ಅರಣ್ಯ ತಜ್ಞರ ಸಾಧನೆ

    ಜಗತ್ತಿನ ಏಕೈಕ ಸಸ್ಯ ಪ್ರಭೇದ ಸೆಮಿಕಾರ್ಪಸ್ (Semecarpus) ಇದು ಗೇರು ಜಾತಿಯ ಒಂದು ಸಸ್ಯ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಕತ್ತಲೆಕಾನಿನಲ್ಲಿದೆ ಈ ಕಾಡುಗೇರು ಜಾತಿಯ ಮರ. ಮಾವಿನಗುಂಡಿ ಹೊರತುಪಡಿಸಿದರೆ ಜಗತ್ತಿನ ಬೇರೆಲ್ಲೂ ಕಾಡುಗೇರು ಇಲ್ಲವಂತೆ. ಕತ್ತಲೆಕಾನಿನ ನಿತ್ಯ ಹರಿದ್ವರ್ಣ ಕಾಡಿನಲ್ಲಿ ವಿರಳವಾಗಿ ಕಂಡು ಬರುವ ಈ ಕಾಡುಗೇರು ಕಾಡು ಕಣಗಿಲದಂತೆ ದೊಡ್ಡ ಎಲೆಗಳನ್ನು ಹೊಂದಿರುತ್ತದೆ. ಆದರೆ ಈ ಸಸ್ಯ ಕಾಡು ಕಣಗಿಲದಂತೆ ಬೇಸಿಗೆಯಲ್ಲಿ ಎಲೆ ಉದುರಿಸಿ ಬೋಳಾಗುವುದಿಲ್ಲ. ಮೂರು ದಶಕಗಳ ಹಿಂದೆ ಕಂಡುಬಂದ ಈ ಸಸ್ಯ…

  • ಕರಾವಳಿಯ ಮೊಟ್ಟಮೊದಲ ಹೆದ್ದಾರಿ ಸುರಂಗಮಾರ್ಗ ಶೀಘ್ರದಲ್ಲೆ ಸಂಚಾರಕ್ಕೆ ಮುಕ್ತ

    ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಈ ಹೆದ್ದಾರಿ ಸುರಂಗಮಾರ್ಗ ಇಡೀ ಕರಾವಳಿಯ ಭಾಗಕ್ಕೆ ಮೊತ್ತ ಮೊದಲದೆಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಅಗಲೀಕರಣದ ಭಾಗವಾದ ಸುರಂಗಮಾರ್ಗ ಜನಾಕರ್ಷಣಾ ಕೇಂದ್ರವೂ ಆಗಲಿದೆ ಎಂಬ ಮಾತು ಕೇಳಿಬಂದಿದೆ. ಕಾರವಾರ ತಾಲೂಕಿನ ಬಿಣಗಾ ಗ್ರಾಮದ ಬಳಿ 346 ಮೀಟರ್ ಹಾಗೂ ಅಲಿಗದ್ದಾ ಗ್ರಾಮದ ಬಳಿ 350 ಮೀಟರ್ ಉದ್ದದ ಟನಲ್ ನಿರ್ಮಾಣ ಮಾಡಲಾಗಿದೆ. ಸುರಂಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಜನವರಿ ಅಂತ್ಯದ ವೇಳೆಗೆ ಹೆದ್ದಾರಿ ಸುರಂಗದ ಒಂದು ಬದಿಯ…

  • ಕಾರವಾರದಿಂದ ಬೆಂಗಳೂರಿಗೆ ವಿಸ್ಟಾಡೋಮ್ ಕೋಚ್ ರೈಲು – ಸಮಯ ಹಾಗೂ ದರಪಟ್ಟಿ

    180 ಡಿಗ್ರಿ ತಿರುಗುವ ಕುರ್ಚಿಯಲ್ಲಿ ಕುಳಿತು, ಪರಿಸರದ ಸೌಂದರ್ಯ ಸವಿಯುತ್ತ ಪ್ರವಾಸ ಕೈಗೊಳ್ಳುವವರಿಗೆ ಇದೊಂದು ಉತ್ತಮ ಅವಕಾಶ. ಉತ್ತರ ಕನ್ನಡ, ಉಡುಪಿ, ಮಂಗಳೂರು ಜಿಲ್ಲೆಯ ಮಾರ್ಗವಾಗಿ ಬೆಂಗಳೂರು ತಲುಪುವ ಹಾಗೂ ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಯನ್ನು ತಲುಪುತ್ತ ಪ್ರಕೃತಿ ಸೌಂದರ್ಯ ನೋಡಲು ವಿಸ್ಟಾಡೋಮ್ ಕೋಚ್ ಸಹಕಾರಿ. ಯಶವಂತಪುರ-ಕಾರವಾರ ಮಾರ್ಗ ಮಾಹಿತಿ ರೈಲು ಸಂಖ್ಯೆ 16515 ಯಶವಂತಪುರ-ಕಾರವಾರ (ಸೋಮವಾರ, ಬುಧವಾರ, ಶುಕ್ರವಾರ). ಯಶವಂತಪುರದಿಂದ ಬೆಳಗ್ಗೆ 7 ಗಂಟೆಗೆ ಹೊರಡುವ ರೈಲು ಮಂಗಳೂರು ಜಂಕ್ಷನ್‌ಗೆ ಸಂಜೆ 4.40ಕ್ಕೆ ತಲುಪಲಿದ್ದು, ರಾತ್ರಿ…

  • 116 ವರ್ಷ ವಯಸ್ಸಾದರು ಚೈತನ್ಯದ ಚಿಲುಮೆಯಿಂತಿರುವ ಜೋಯಿಡಾದ ಲಕ್ಷಣ ಕುಣಬಿ – ಮಾವಿನ ಎಲೆ ಜ್ಯೋತಿಷಿ.

    ಜೋಯಿಡಾ: ಬ್ರಿಟೀಷರ ವಿರುದ್ಧ ಸ್ವಾತಂತ್ರ ಸಂಗ್ರಾಮ, ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕುಣಬಿಗಳ ಪರಿಶಿಷ್ಟ ಪಂಗಡದ ಹೋರಾಟಗಾರ ಮತ್ತು ಎರಡು ಗ್ರಾಮದ ಮಾಜಿ ಪೊಲೀಸ್‌ಪಟೇಲ್‌, ಮಾವಿನ ಎಲೆ ನೋಡಿ ಪಂಚಾಂಗ ಹೇಳುವ ಕುಣಬಿಗರ ಜ್ಯೋತಿಷಿ. ಅಜ್ಜ ಲಕ್ಷ್ಮಣ ಕುಷ್ಠ ವೆಳಿಪರಿಗೆ ಇದೀಗ 116 ವರ್ಷ. 1905 ರಲ್ಲಿ ಜೋಯಿಡಾ ತಾಲೂಕಿನ ಕರಂಜೋಯಿಡಾ ಗ್ರಾಮದ ಪೈಸೋಡಾ ಗ್ರಾಮದಲ್ಲಿ ಜನಿಸಿದ ಲಕ್ಷ್ಮಣ ಕುಣಬಿ ಶಿಕ್ಷಣದಿಂದ ದೂರ ಉಳಿದರೂ ಸಾಮಾಜಿಕ ಕಾರ್ಯದಲ್ಲಿ ಎಂದು ಹಿಂದೆ ಉಳಿದವರಲ್ಲ. 1930 ರಲ್ಲಿ ಬ್ರಿಟೀಷರ ವಿರುದ್ಧ ದೇಶಾದ್ಯಂತ…

  • ಸಾಗರಮಾಲಾ ಯೋಜನೆ: ಜೆ.ಎನ್.ಪಿ.ಟಿ. ಮತ್ತು ಕಾರವಾರ ಬಂದರಿಗೆ ಹಡಗು ಸಚಿವಾಲಯ ಅನುದಾನ ನೀಡಿದೆ.

    ಹಡಗು ಸಚಿವಾಲಯವು ಕರಾವಳಿ ಬರ್ತ್ ಅಭಿವೃದ್ಧಿಗಾಗಿ ಜವಾಹರಲಾಲ್ ನೆಹರು ಬಂದರು ಟ್ರಸ್ಟ್ ಗೆ (ಜೆಎನ್ ಪಿಟಿ) 25 ಕೋಟಿ ರೂ. ಮತ್ತು 27 ಅಕ್ಟೋಬರ್ 2012 ರಂದು ಕರ್ನಾಟಕದ ಕಾರವಾರ ಬಂದರಿಗೆ ಇನ್ನೂ 50 ಕೋಟಿ ರೂ. ಮಂಜೂರು ಮಾಡಿದೆ. ಸಾಗರಮಾಲಾ ಯೋಜನೆಯಡಿ ಅನುದಾನ ನೀಡಲಾಗಿತ್ತು. ಜೆಎನ್ ಪಿಟಿಯಲ್ಲಿ 1117 ಕೋಟಿ ಮೌಲ್ಯದ 8 ಸಂಪರ್ಕ ಯೋಜನೆಗಳಿಗೆ ಗಡ್ಕರಿ ಶಂಕುಸ್ಥಾಪನೆ ಕರಾವಳಿ ಬರ್ತ್ ಯೋಜನೆಯ ಹಿಂದಿನ ಉದ್ದೇಶ (ಸಾಗರಮಾಲಾ ಯೋಜನೆಯಡಿ) ಬಂದರುಗಳು ಅಥವಾ ರಾಜ್ಯಗಳಿಗೆ ಆರ್ಥಿಕ ನೆರವು…

You cannot copy content of this page