
ಉತ್ತರ ಕನ್ನಡ ಜಿಲ್ಲೆಯ ಮಹತ್ವದ ಮಾಹಿತಿಗಳನ್ನು ತಿಳಿದುಕೊಳ್ಳಲು ಬಯಸುವಿರಾ?
ಉತ್ತರ ಕನ್ನಡ ಜಿಲ್ಲೆ ಜನಪದ ಸಂಸ್ಕೃತಿ ಮತ್ತು ಕಲೆಯನ್ನು ಹೊತ್ತಿರುವ ಜಿಲ್ಲೆಯಾಗಿದೆ. ಭೌಗೋಳಿಕವಾಗಿ ಮಲೆನಾಡು, ಕರಾವಳಿ, ಬಯಲುಸೀಮೆ, ಸಹ್ಯಾದ್ರಿಯ ಕಾಡುಗಳನ್ನು ಒಳಗೊಂಡಿರುವ ನಮ್ಮ ಜಿಲ್ಲೆಯಲ್ಲಿ ಎಲ್ಲೂ ಇರದ ಸಾಂಸ್ಕೃತಿಕ ಸೊಗಡಿದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ವಿಚಾರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಘಟ್ಟದ ಪ್ರದೇಶದಿಂದ ಕರಾವಳಿಯ ನಡುವಿನ ಸುಗ್ಗಿ ಕುಣಿತ, ಸೋಬಾನೆ ಹಾಡು, ಕೋಲಾಟ ಹೀಗೆ ಹತ್ತು ಹಲವು ಸಂಪ್ರದಾಯಗಳು ತನ್ನದೇ ಪ್ರಾಧಾನ್ಯತೆ ಉಳಿಸಿಕೊಂಡಿದೆ. ಶಿರಸಿಯಲ್ಲಿ ನಡೆಯುವ ಬೇಡರ ವೇಷ ಜಿಲ್ಲೆಯ ಕಲಾ ಜೀವಂತಿಕೆಗೆ ಹಿಡಿದ ಕೈಗನ್ನಡಿಯಂತಿದೆ. ಕರಾವಳಿಯ ಭಾಗದಲ್ಲಿ ಯಕ್ಷಗಾನ ನೋಡುಗರ ಕಣ್ಮನ ಸೆಳೆಯುವುದರ ಜೊತೆಗೆ ತನ್ನದೇ ಆದ ಮೆರುಗನ್ನು ಹೆಚ್ಚಿಸಿಕೊಂಡಿದೆ. ಜಗವೆಲ್ಲಾ ನಮ್ಮ ಜಿಲ್ಲೆಯ ಸಂಸ್ಕೃತಿಯನ್ನು ಪರಿಚಯಿಸಿಕೊಳ್ಳಬೇಕಾಗಿದೆ, ಬುಡಕಟ್ಟು ಜನಾಂಗದವರ ಕಲಾ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ. ಕ್ಷೀಣಿಸುತ್ತಿರುವ ಕಲೆಯನ್ನು ಇನ್ನೂ ಉನ್ನತ ಮಟ್ಟದಲ್ಲಿ ಬೆಳೆಸುವ ವೇದಿಕೆಯೇ “ಸುಗ್ಗಿ ಸಂಪದ”. ಸಿರಿತನದ ಸಂಸ್ಕೃತಿಯ ತವರೂರಾದ ನಮ್ಮ ಜಿಲ್ಲೆಯ ಜನಪದ ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹಕೊಟ್ಟು ಉಳಿಸಿಬೆಳೆಸುವ. ನಮ್ಮವರಿಂದ ಬಳುವಳಿಯಾಗಿ ಬಂದ ಸಂಪ್ರದಾಯಗಳನ್ನು ಜೀವಂತವಾಗಿರಿಸೋಣ.
ಉತ್ತರ ಕನ್ನಡ ಜಿಲ್ಲೆಯ ಉಪಯುಕ್ತ ಮಾಹಿತಿಯನ್ನು ಹುಡುಕಲು ಕಳೆಯುತ್ತಿದ್ದ ನನ್ನ ಅಮೂಲ್ಯ ಸಮಯವನ್ನು ಕಡಿಮೆ ಮಾಡಿರುವುದಕ್ಕೆ ಸುಗ್ಗಿ ಸಂಪದ ತಂಡಕ್ಕೆ ನನ್ನ ಅನಂತ ಧನ್ಯವಾದಗಳು.”

ಡಾ. ಜಗದೀಶ್ ಜಿ. (PhD), ಧಾರವಾಡ
ನಮ್ಮ ಜಿಲ್ಲೆಯ ಬಗ್ಗೆ ಇಸ್ಟೊಂದು ನಿಖರ ಮಾಹಿತಿಗಳನ್ನು ಒಂದೆಡೆ ಕಲೆಹಾಕಿರುವ ನಿಮ್ಮ ತಾಳ್ಮೆಗೆ ತುಂಬಾ ಧ್ಯವಾದಗಳು, ನಿಮ್ಮ ಈ ಕಾರ್ಯದಿಂದ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನ ಸಿಗುತ್ತಿದೆ.”

ಮಹದೇವ ಗೌಡ, ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕರು

Kannada Known as the gateway to the Uttara Kannada district, Haliyal is more than just a taluk headquarters; it is a rare blend of history, culture, and natural beauty. Situated between the dense forests of the Malenadu region and the vast plains of the Deccan, this town has stood witness to the rise and fall…

English ಉತ್ತರ ಕನ್ನಡ ಜಿಲ್ಲೆಯ ಪ್ರವೇಶ ದ್ವಾರವೆಂದೇ ಕರೆಯಲ್ಪಡುವ ಹಳಿಯಾಳ, ಕೇವಲ ಒಂದು ತಾಲ್ಲೂಕು ಕೇಂದ್ರವಲ್ಲ; ಇದು ಇತಿಹಾಸ, ಸಂಸ್ಕೃತಿ ಮತ್ತು ಪ್ರಾಕೃತಿಕ ಸೌಂದರ್ಯದ ಅಪೂರ್ವ ಸಂಗಮ. ದಟ್ಟ ಅರಣ್ಯದ ಮಲೆನಾಡು ಮತ್ತು ವಿಶಾಲ ಬಯಲು ಸೀಮೆಯ ನಡುವೆ ಇರುವ ಈ ಊರು, ಶತಮಾನಗಳಿಂದ ಅನೇಕ ರಾಜವಂಶಗಳ ಏಳುಬೀಳುಗಳಿಗೆ ಸಾಕ್ಷಿಯಾಗಿದೆ. ಹೆಸರಿನ ಹಿನ್ನೆಲೆ ಮತ್ತು ಪ್ರಾಚೀನತೆ ‘ಹಳಿಯಾಳ’ ಎಂಬ ಹೆಸರು ಕನ್ನಡದ ‘ಹಳೆ’ ಮತ್ತು ‘ಹಳ್ಳಿ’ (ಅಥವಾ ಹಾಳು) ಎಂಬ ಪದಗಳಿಂದ ನಿಷ್ಪತ್ತಿಯಾಗಿದೆ ಎಂದು ಹೇಳಲಾಗುತ್ತದೆ. ಬನವಾಸಿಯ…

Kannada Karwar, the coastal gem of Karnataka, is globally renowned for its pristine beaches and the strategic naval base. However, nestled in the heart of this natural beauty lies a powerhouse of Indian industry—the Aditya Birla Group’s (Grasim Industries – Chemical Division) plant at Binaga. This facility is not just a factory; it is a…

English ನಮ್ಮ ಕರಾವಳಿಯ ಸುಂದರ ನಗರಿ ಕಾರವಾರ ಎಂದರೆ ನೆನಪಾಗುವುದು ಕಡಲತೀರಗಳು ಮತ್ತು ಪ್ರಕೃತಿ ಸೌಂದರ್ಯ. ಆದರೆ, ಈ ಪ್ರಕೃತಿಯ ಮಡಿಲಲ್ಲೇ ಜಾಗತಿಕ ಮಟ್ಟದ ಕೈಗಾರಿಕಾ ಚಟುವಟಿಕೆಯೊಂದು ನಿರಂತರವಾಗಿ ನಡೆಯುತ್ತಿದೆ ಎಂಬುದು ಹಲವರಿಗೆ ತಿಳಿದಿಲ್ಲ. ಕಾರವಾರದ ಬಿಣಗಾದಲ್ಲಿರುವ ಆದಿತ್ಯ ಬಿರ್ಲಾ ಗ್ರೂಪ್ನ (ಗ್ರಾಸಿಮ್ ಇಂಡಸ್ಟ್ರೀಸ್) ರಾಸಾಯನಿಕ ಕಾರ್ಖಾನೆಯು ಇಂದು ಉತ್ತರ ಕನ್ನಡ ಜಿಲ್ಲೆಯ ಕೈಗಾರಿಕಾ ಭೂಪಟದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಈ ಬ್ಲಾಗ್ನಲ್ಲಿ ನಾವು ಈ ಕಾರ್ಖಾನೆಯ ಆರಂಭದಿಂದ ಇಂದಿನವರೆಗಿನ ಸಂಪೂರ್ಣ ಹಾದಿಯನ್ನು ತಿಳಿಯೋಣ. 1.…

Kannada Karnataka, often celebrated for its vibrant IT hubs, ancient temples, and lush Western Ghats, is now setting its sights on a new frontier: its breathtaking coastline. The state government’s ambitious Coastal Circuit Development initiative, picking up significant pace in late 2025 and early 2026, promises to unlock the immense tourism potential of its 320-kilometer…

English ಕರ್ನಾಟಕ ಎಂದರೆ ಕೇವಲ ಐಟಿ ಹಬ್ಗಳಲ್ಲ, ಅಥವಾ ಕೇವಲ ಬೆಟ್ಟಗುಡ್ಡಗಳಲ್ಲ. 2026ರ ಈ ಹೊತ್ತಿನಲ್ಲಿ ಕರ್ನಾಟಕ ಸರ್ಕಾರವು ರಾಜ್ಯದ 320 ಕಿ.ಮೀ ಉದ್ದದ ಕರಾವಳಿಯನ್ನು ವಿಶ್ವದರ್ಜೆಯ ಪ್ರವಾಸಿ ತಾಣವನ್ನಾಗಿ ಮಾಡುವ ‘ಕೋಸ್ಟಲ್ ಸರ್ಕ್ಯೂಟ್’ (Coastal Circuit Development) ಯೋಜನೆಗೆ ಹೊಸ ವೇಗ ನೀಡಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮುತ್ತಿದೆ. ಏನಿದು ಕರಾವಳಿ ಸರ್ಕ್ಯೂಟ್ ಯೋಜನೆ? ಗೋವಾ ಮತ್ತು ಕೇರಳದ ಮಾದರಿಯಲ್ಲಿ ನಮ್ಮ ಕರಾವಳಿಯನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ…

English ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಉತ್ತರ ಕನ್ನಡ ಜಿಲ್ಲೆ ಮತ್ತು ಮಲೆನಾಡಿನ ಭಾಗಗಳಲ್ಲಿ ಒಂದು ಅದ್ಭುತ ಕಲಾಪ್ರಕಾರವಿದೆ. ಅದುವೇ ಹಸೆ ಚಿತ್ತಾರ ಅಥವಾ ಹಸೆ ಚಿತ್ರ. ಇದು ಕೇವಲ ಚಿತ್ರಕಲೆಯಲ್ಲ, ಇದು ದೀವರು ಸಮುದಾಯದ ಬದುಕಿನ ಲಯ, ಸಂಪ್ರದಾಯ ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧದ ಪ್ರತೀಕ. ಏನಿದು ಹಸೆ ಚಿತ್ರ? ದೀವರು ಸಮುದಾಯದ ಮಹಿಳೆಯರು ತಮ್ಮ ಮನೆಯ ಮಣ್ಣಿನ ಗೋಡೆಗಳ ಮೇಲೆ ಬಿಡಿಸುವ ಸಾಂಪ್ರದಾಯಿಕ ರೇಖಾಚಿತ್ರಗಳೇ ಹಸೆ ಚಿತ್ತಾರ. ಮದುವೆ, ಹಬ್ಬ-ಹರಿದಿನಗಳು ಹಾಗೂ ಭೂಮಿ ಹುಣ್ಣಿಮೆಯಂತಹ ವಿಶೇಷ…

Kannada Nestled in the lush, rain-drenched forests of Karnataka’s Malnad region lies a visual secret kept alive for centuries by the Deevaru community. It isn’t found in high-end galleries, but on the humble mud walls of village homes. This is Hase Chitra (or Chittara)—a ritualistic art form that turns geometry into a prayer and red…

English ಕರ್ನಾಟಕದ ಮಲೆನಾಡಿನ ಭಾಗಗಳಾದ ಸಿರ್ಸಿ, ಸಿದ್ದಾಪುರ ಅಥವಾ ಯಲ್ಲಾಪುರದ ಕಾಡುಗಳ ನಡುವೆ ಚಳಿಗಾಲದಲ್ಲಿ ನೀವು ಸಂಚರಿಸಿದರೆ, ಗಾಳಿಯಲ್ಲಿ ಒಂದು ವಿಶೇಷವಾದ ಸಿಹಿ ವಾಸನೆ ಪಸರಿಸಿರುತ್ತದೆ. ಅದು ಹಸಿ ಅಚ್ಚುಬೆಲ್ಲದ ತಯಾರಿಕೆಯ ಘಮ. ಈ ಹದವಾದ ಸುಗಂಧದ ಬೆನ್ನಲ್ಲೇ ಮಲೆನಾಡಿನ ಮನೆಗಳಲ್ಲಿ ತಯಾರಾಗುವ ಒಂದು ಅಪರೂಪದ ತಿನಿಸೇ ‘ತೊಡದೇವು’. ಇದನ್ನು “ಬೆಲ್ಲದ ದೋಸೆ” ಎಂದು ಕರೆಯುವುದುಂಟು. ಆದರೆ ಇದು ಸಾಮಾನ್ಯ ದೋಸೆಯಲ್ಲ; ಇದೊಂದು ಕಲೆ. ಅತ್ಯಂತ ತೆಳುವಾದ, ಗಾಜಿನಂತೆ ಪಾರದರ್ಶಕವಾದ ಈ ತಿನಿಸು ಬಾಯಲ್ಲಿಟ್ಟರೆ ಕರಗಿಹೋಗುವಂತಹ ಅದ್ಭುತ…
ಉಚಿತ ಚಂದಾದಾರರಾಗುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಉಪಯುಕ್ತ ಹಾಗು ಆಸಕ್ತಿದಾಯಕ ಮಾಹಿತಿಯನ್ನು ಪ್ರತಿನಿತ್ಯ ನೇರವಾಗಿ ಪಡೆಯಿರಿ.
ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಕ್ರೂಡಿಕರಿಸಲು ಹಾಗೂ ಈ ಮೂಲಕ ನಮ್ಮ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಲು ನಮ್ಮೊಂದಿಗೆ ಕೈಜೋಡಿಸಿ.

You cannot copy content of this page