Category: ನಾಡು ನುಡಿ

  • ಉತ್ತರ ಕನ್ನಡ ಜಿಲ್ಲೆಯಲ್ಲೂ ಭೂತಾರಾಧನೆ ಇದೆಯೇ? ಇದ್ದರೆ ಅಲ್ಲಿನ ದೈವಗಳ ಹೆಸರುಗಳೇನು?

    ಉತ್ತರಕನ್ನಡದಲ್ಲಿ ಭೂತಾರಾಧನೆ ಎಂಬ ಪದ್ಧತಿ ಇಲ್ಲ. ಆದರೆ, ಭೂತದಂತಹ ದೈವಗಳಿಗೆ ಪೂಜೆ ಮಾಡುವ ಸಂಪ್ರದಾಯ ಇದೆ. ಭೂತ, ಜಟಗ, ಚೌಡಿ, ಬೀರ್ಲ, ಕ್ಷೇತ್ರಪಾಲ ಮುಂತಾದ ಗ್ರಾಮರಕ್ಷಕ ದೈವಗಳಿಗೆ ಪೂಜೆ ಮಾಡುತ್ತಾರೆ. ಇಲ್ಲಿ ಪೂಜೆ ಎಂದರೆ ಅಂತಹ ವೈಭವ ಏನೂ ಇರುವುದಿಲ್ಲ. ಪ್ರತಿ ವರ್ಷವೂ ದೀಪಾವಳಿ, ಆರದ್ರಾ ಮಳೆ ಹಬ್ಬದಂದು ಮತ್ತು ನಾಗರಪಂಚಮಿಯಂದು ಈ ದೈವಗಳಿಗೆ ತೆಂಗಿನಕಾಯಿ ಒಡೆದು ಪೂಜೆ ಮಾಡಲೇಬೇಕು. ಇದನ್ನು ಬಿಟ್ಟು, ‘ಜಟಗನ ಹಬ್ಬ’ ಎಂದು ಕೂಡಾ ಒಂದು ಆಚರಣೆ ಇದೆ. ಅಂದು ಜಟಗನಿಗೆ ವಿಶೇಷ…

  • ಬಕುಳ ಹೂವಿನ ಮಾಲೆ – ಕರಾವಳಿ ದೇವರ ನೆಚ್ಚಿನ ಪುಷ್ಪ

    ಈಗ ನೀವು ಸುಗ್ಗಿ ಸಂಪದ ಜಾಲತಾಣದಲ್ಲಿ ಈ ಮಾಹಿತಿಯನ್ನು ಕೇಳಬಹುದಾಗಿದೆ 🎧 ಅಂಕೋಲಾ ಮಾರುಕಟ್ಟೆಯಲ್ಲಿ ಕಂಡು ಬಂದ “ಬಕುಳ” ಪುಷ್ಪ… ದೇವರಿಗೆ ಅತ್ಯಂತ ಪ್ರಿಯವಾದ “ಬಕುಳ” ಪುಷ್ಪಮಾಲೆ ಕರಾವಳಿಯ ಜನರು “ಬಕೋಳ” ಪುಷ್ಪ ಅಥವಾ “ರಂಜೇ” ಪುಷ್ಪ ಎಂದು ಕರೆಯುವುದುಂಟು ಇದು ಅತ್ಯಂತ ಸುವಾಸನೆ, ಪರಿಮಳ ಉಳ್ಳ ಪುಷ್ಪವಾಗಿದೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಕರಾವಳಿ ಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾದ ಸಾಮಾನ್ಯವಾಗಿ ಕಾಡುಗಳಲ್ಲಿ ಮೇಡುಗಳಲ್ಲಿ  ದೊರೆಯುವ ಪುಷ್ಪವಿದು. ‘ಬಕುಳ’ ಪುಷ್ಪವು ದೇವರಿಗೆ ಅತ್ಯಂತ ಪ್ರಿಯವಾಗಿದ್ದರಿಂದ ವಿಶೇಷ ಪೂಜೆಗೆ ಈ…

  • ಟಿಬೇಟಿಯನ್ನರು ಮತ್ತು ಮುಂಡಗೋಡ ಟಿಬೇಟ್ ವಸಾಹತುಗಳ ಇತಿಹಾಸ

    ಟಿಬೆಟಿಯನ್ ಬೌದ್ಧಧರ್ಮವನ್ನು ವಜ್ರಯಾನ, ತಾಂತ್ರಿಕ ಬೌದ್ಧಧರ್ಮ ಮತ್ತು ಲಾಮಿಸಂ ಎಂದೂ ಕರೆಯುತ್ತಾರೆ. ಮಂತ್ರಗಳು ಮತ್ತು ಮುದ್ರೆಗಳನ್ನು ವಿದ್ಯೆಯ ಪ್ರಮುಖ ವಿಧಾನವಾಗಿ ಬಳಸುವ ಬೌದ್ಧಧರ್ಮದ ಶಾಲೆಗಳಿಗೆ ‘ಎಸ್ಸೊಟೆರಿಕ್’ ಎಂದು ಪರಿಗಣಿಸುತ್ತಾರೆ. ಈ ರೀತಿಯ ‘ಎಸ್ಸೊಟೆರಿಕ್ ಶಾಲೆ’ಯು ಮುಖ್ಯವಾಗಿ ಟಿಬೆಟ್‌ನಲ್ಲಿ ಕಂಡುಬರುತ್ತದೆ ಮತ್ತು ಈಗ ಮಂಗೋಲಿಯಾ, ಭಾರತ ಮತ್ತು ಚೀನಾದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ. ಪ್ರಾಯೋಗಿಕವಾಗಿ ಈ ಪದವನ್ನು ಟಿಬೆಟ್‌ನ ತಾಂತ್ರಿಕ ಶಾಲೆ (ವಜ್ರಯಾನ) ಕ್ಕೆ ಸಮಾನಾರ್ಥಕವಾಗಿ ಬಳಸಲಾಗುತ್ತದೆ. ಬೌದ್ಧಧರ್ಮದ ನಿಗೂಢ (ರಹಸ್ಯ) ಬೋಧನೆಗಳು ‘ಎಸ್ಸೊಟೆರಿಕ್’ ಮತ್ತು ‘ಟೆಂಡಲ್’ ಶಾಲೆಗಳಲ್ಲಿ…

  • ಕಣ್ಮರೆಯಾಗುತ್ತಿರುವ  ಒಲೆ ಮತ್ತು ಪಿಂತೊಲೆ (ಹಿತ್ತೊಲೆ)

    “ಒಲೆ ಬದಲಾಗಬಹುದು, ಆದರೆ ಉರಿ ಎಂದಿಗೂ ಬದಲಾಗಲಾರದು”. ಅಡುಗೆ ಮನೆ ಎಂಬುದು ಹಸಿವನ್ನು ನಿವಾರಿಸುವ ಮನೆಯ ಮುಖ್ಯ ಭಾಗ. ಮಾನವನಿಗೆ ತನ್ನ ಬೆಳವಣಿಗೆಗೆ ಶಕ್ತಿ ನೀಡುವ ಶಕ್ತಿ ಕೇಂದ್ರವೇ ಅಡುಗೆ ಮನೆ ಎಂದರೆ ತಪ್ಪಾಗಲಾರದು. ಅಡುಗೆ ಮನೆಯ ಒಂದು ಮೂಲೆಯಲ್ಲಿ ಮಣ್ಣಿನಿಂದ ಮಾಡಿದ ಒಲೆಗಳು ಇರುತ್ತಿದ್ದವು. ಕಟ್ಟಿಗೆ ಒಲೆ ಬಳಸುವ ಕಾಲದಲ್ಲಿ ಪ್ರತಿ ಮನೆಯಲ್ಲೂ ಒಲೆಯ ಹಿಂದೆ ಸ್ವಲ್ಪ ಸ್ಥಳ ಮೀಸಲಿಡಲಾಗಿತ್ತು. ಒಲೆಯ ಹಿಂದಿರುವ ಸ್ಥಳಕ್ಕೆ ಪಿಂತೊಲೆ ಎಂದು ಕರೆಯಲಾಗುತ್ತದೆ. ಈ ಪಿಂತೊಲೆಯನ್ನು ಆಡುಮಾತಿನಲ್ಲಿ ಹಿತ್ತೊಲೆ ಎಂದು…

  • ನೆನಪಿದೆಯೇ ಕೊಡ, ಪಚ್ಚಂಡಿ, ಹಚ್ಗಿ, ಅರುಕಲ್ಲು, ಮರೆಯಾಗುತ್ತಿರುವ ಮಸೆಗಲ್ಲು……?

    ಒಂದು ಕಾಲದಲ್ಲಿ ಕರಾವಳಿ‌ ಪ್ರದೇಶಗಳಲ್ಲಿ ‌ಜನರ ಅವಿಭಾಜ್ಯ ವಸ್ತು ವಾಗಿದ್ದ ಅನೇಕ ಪರಿಕರಗಳು‌ ಇಂದು ಮೂಲೆ ಸೇರುತ್ತಿವೆ. ದಿನಬಳಕೆಯ ಹಲವಾರು ವಸ್ತುಗಳು ಆಧುನಿಕತೆಯ ವೈಭವದ ಎದುರು ಅಟ್ಟಹತ್ತಿ ಕುಳಿತಿದೆ. ನಮ್ಮ ಪೂರ್ವಜರೆ ಬಳಸಿದ ನಮ್ಮದೇ ಹಲವು‌ ವಸ್ತುಗಳ ಕುರಿತು‌ ಸ್ವಲ್ಪ‌ ಅರಿಯೋಣವೇ….? ಕೊಡ, ಪಚ್ಚಂಡಿ: ತಾಮ್ರದಿಂದ ತಯಾರಿಸಲ್ಪಡುತ್ತಿದ್ದ ಕೊಡ, ಪಚ್ಚಂಡಿ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಬಳಸುತ್ತಿದ್ದರು. ಇಂಥಹ ತಾಮ್ರದ ಸಾಮಗ್ರಿಗಳು ಎಷ್ಟಿದೆ ಎನ್ನುವ ಆಧಾರದ ಮೇಲೆ ಒಂದು ಮನೆಯ ಶ್ರೀಮಂತಿಕೆಯನ್ನು ಸಹ ಅಳೆಯಲಾಗುತ್ತಿದ್ದ ಕಾಲ ಒಂದಿತ್ತು. ಮದುವೆಯ…

  • “ಕಾರವಾರ” ಎಂಬ ಹೆಸರು ಕನ್ನಡ ಮೂಲದ ಹೆಸರೋ ಅಥವಾ ಕೊಂಕಣಿ ಮೂಲದ ಹೆಸರೋ?

    ಕಾರವಾರ ತನ್ನ ಹೆಸರನ್ನು ಹತ್ತಿರದ ಗ್ರಾಮದ ಕಡವಾಡದಿಂದ ಪಡೆದುಕೊಂಡಿದೆ ಎಂದು ನಂಬಲಾಗಿದೆ (ಕಡೆ ವಡ, ಕಡೆಯ ವಾಡೊ). ಕೊಂಕಣಿಯಲ್ಲಿ ಕಡೆ ಎಂದರೆ ಕೊನೆಯದು ಮತ್ತು ವಾಡೋ ಎಂದರೆ ಪ್ರದೇಶ. ಬೈತ್ ಕೋಲ್ ಎಂಬ ಹೆಸರು ಅರೇಬಿಕ್ ಭಾಷೆಯ ಪದವಾಗಿದೆ. ಬೈತ್ ಎ ಕೋಲ್ ಅಂದರೆ ಸುರಕ್ಷತೆಯ ಕೊಲ್ಲಿ. ಬ್ರಿಟಿಷರು ಈಗಿನ Karwar ಅನ್ನು Carwar ಎಂದು ಬರೆಯುತ್ತಿದ್ದರು. ಕಾರವಾರದ ಮೂಲ ನಾಮ ಕಡೇವಾಡ ಎಂಬುದಂತೂ ಸರಿಯೆ. ಅಂಕೋಲಾ ಕಡೆಯಿಂದ ಉತ್ತರಕ್ಕೆ ನೀವು ಬರುತ್ತಿದ್ದರೆ ಕಾಳೀ ನದಿಯು ನಿಮ್ಮ…

  • ಸಿದ್ಧಾಪುರದ ಮಾವಿನಗುಂಡಿಯಲ್ಲೊಂದು ಮಹಿಳಾ ಸತ್ಯಾಗ್ರಹಿಗಳ ಸ್ಮಾರಕ

    ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಕೂಕಿನ ಮಾವಿನಗುಂಡಿಯಲ್ಲಿ (ಜೋಗದಿಂದ ಕೇವಲ ೪ ಕಿ.ಮೀ.ದೂರ) ಜೋಗ-ಹೊನ್ನಾವರ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ೨೦೬ ಕ್ಕೆ ಹೊಂದಿಕೊಂಡಂತೆ ಮಹಿಳಾ ಸತ್ಯಾಗ್ರಹಿಗಳ ಆಕರ್ಷಕ ಸ್ಮಾರಕ ನಿರ್ಮಾಣವಾಗಿದೆ. ಸಿದ್ಧಾಪರು ಸುತ್ತಮುತ್ತಲಿನ ಭಾಗಗಳಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಕರ ನಿರಾಕರಣೆ ಚಳುವಳಿಯಲ್ಲಿ ಪಾಲ್ಗೊಂಡು ಬ್ರಿಟೀಷರಿಂದ ಸೆರೆವಾಸ ಅನುಭವಿಸಿದ ಗ್ರಾಮೀಣ ಮಹಿಳೆಯರ ದಿಟ್ಟ ಹೋರಾಟದ ಸತ್ಯದ ಚಿತ್ರಣ ಈ ಸ್ಮಾರಕದ ಪ್ರಮುಖ ತಿರುಳಾಗಿದೆ. ೧೯೩೦ ರಿಂದ ೧೯೩೫ ರವರಗೆ ದೇಶದಲ್ಲೆಲ್ಲೆಡೆ ಕರ ನಿರಾಕರಣೆ ಮತ್ತು ಅಸಹಕಾರ ಚಳುವಳಿ…

  • ಅಂಕೋಲಾದ ರಥದ ಮೇಲೆ ರಾಮಾಯಣದ ಸನ್ನಿವೇಶಗಳು

    ಅಂಕೋಲಾದ ಶ್ರೀ ವೆಂಕಟರಮಣ ದೇವಸ್ಥಾನದ ರಥದ ಮೇಲೆ ಸುಂದರವಾಗಿ ಕೆತ್ತಲಾದ ರಾಮಾಯಣದ ಸನ್ನಿವೇಶಗಳು. ಆದೌ ರಾಮತಪೋವನಾದಿಗಮನಂ ಹತ್ವಾ ಮೃಗಕಾಂಚನಂ ವೈದೇಹಿ ಹರಣಂ ಜಟಾಯುಮರಣಂ ಸುಗ್ರೀವಸಂಭಾಷಣಮ್ | ವಾಲೀನಿರ್ದಲನಂ ಸಮುದ್ರತರಣಂ ಲಂಕಾಪುರೀದಾಹನಂ ಪಶ್ಚಾದ್ರಾವಣ ಕುಂಭಕರ್ಣಹನನಂ ಏತದ್ಧಿರಾಮಾಯಣಮ್ || ಮೂಲ ಲೇಖಕರು ಮತ್ತು ಚಿತ್ರಗಳು: ನಂದನ್ ಐಗಳ್

  • ಸಾಂಪ್ರದಾಯಿಕ ಉಪ್ಪು ತಯಾರಿಕೆ – ಐತಿಹಾಸಿಕ ಹಿನ್ನಲೆ

    ಉತ್ತರ ಕನ್ನಡ ಜಿಲ್ಲೆಯ ಕೆಂಪುಪ್ಪಿನ ಆಗರ ಸಾಣಿಕಟ್ಟಾ (ಕುಮಟಾ), ಹಡವ (ಅಂಕೋಲ) ಮತ್ತು ಶಿಂಗನಮಕ್ಕಿ (ಅಂಕೋಲ). ಗೋಕರ್ಣಕ್ಕೆ ಹೋಗುವ ಪ್ರವಾಸಿಗರಿಗೆ , ಇನ್ನೇನು ಗೋಕರ್ಣ ಮುಟ್ಟ ಬೇಕೆನಿಸುವಷ್ಟರಲ್ಲಿ, ರಾಷ್ಟ್ರೀಯ ಹೆದ್ದಾರಿಯಿಂದ ಹೊರಳಿ, ಗೋಕರ್ಣದತ್ತ ಸಾಗುವಾಗ ಎಡಬಲದಲ್ಲಿ ಕಾಣಸಿಗುವ ಎಕರೆಗಟ್ಟಲೇ ಗಜನಿ ಭೂಮಿಯ ಮೇಲೆ ಹಿಮದ ರಾಶಿಯಂತೆ ಅಲ್ಲಲ್ಲಿ ಚೆಲ್ಲಿ ಬಿದ್ದಿರುವ ಪುಟ್ಟ ಪುಟ್ಟ ಬಿಳಿಯ ಗುಪ್ಪೆಗಳು ಇದಿರುಗೂಂಡು ಸ್ವಾಗತಿಸುವದೇ ನಮ್ಮ “ಸಾಣಿಕಟ್ಟೆಯ ಉಪ್ಪಿನಾಗರ”. ಇದು ಗೋಕರ್ಣದ ನೆಲದ ಮತ್ತೊಂದು ವಿಶೇಷ ಹಾಗೂ ಇಲ್ಲಿನ ಜನರು ಕಷ್ಟಪಟ್ಟು ಸುರಿಸಿದ…

You cannot copy content of this page