Category: ಉತ್ತರ ಕನ್ನಡ
-

ಕೈಗಾ ಪರಮಾಣು ವಿದ್ಯುತ್ ಶಕ್ತಿ ಕೇಂದ್ರ – ಸಂಪೂರ್ಣ ಮಾಹಿತಿ
ಕೈಗಾ ಪರಮಾಣು ವಿದ್ಯುತ್ ಕೇಂದ್ರವು ಕರ್ನಾಟಕದ ಕೈಗಾದಲ್ಲಿರುವ ಪರಮಾಣು ಶಕ್ತಿ ಕೇಂದ್ರವಾಗಿದೆ. ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್ಸ್ (PHWRs) ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾದ ಭಾರತದ ಮೊದಲ ಪರಮಾಣು ವಿದ್ಯುತ್ ಕೇಂದ್ರವಾಗಿದೆ. ಪರಮಾಣು ಶಕ್ತಿ ಕೇಂದ್ರವು ವಿದ್ಯುತ್ ಉತ್ಪಾದಿಸಲು ಪರಮಾಣು ಪ್ರತಿಕ್ರಿಯೆಗಳನ್ನು ಬಳಸುವ ಒಂದು ರೀತಿಯ ವಿದ್ಯುತ್ ಕೇಂದ್ರವಾಗಿದೆ. ಶಾಖವನ್ನು ಉತ್ಪಾದಿಸಲು, ಪರಮಾಣು ವಿದ್ಯುತ್ ಸ್ಥಾವರಗಳು ಪರಮಾಣುವಿನ ನ್ಯೂಕ್ಲಿಯಸ್ ವಿಭಜನೆಯಾದಾಗ ಅಥವಾ ಮುರಿದಾಗ ಬಿಡುಗಡೆಯಾದ ಶಕ್ತಿಯನ್ನು ಬಳಸುತ್ತವೆ. ಆ ಶಾಖವನ್ನು ವಿದ್ಯುತ್ ಉತ್ಪಾದಿಸುವ ಟರ್ಬೈನ್ಗಳು ವಿದ್ಯುತ್ ಉತ್ಪಾದಿಸಲು ಬಳಸಿಕೊಳ್ಳುತ್ತವೆ.…
-

ಕಾಳಿನದಿ ಜಲವಿದ್ಯುತ್ ಯೋಜನೆ
ನಾಗಾಝರಿ ಪವರ್ ಹೌಸ್: ನಾಗಾಝರಿ ಪವರ್ ಹೌಸ್ 1980 ರಲ್ಲಿ ಕಾಳಿ ಕಣಿವೆಯಲ್ಲಿ ಕಾರ್ಯಾರಂಭ ಮಾಡಿದ ಮೊದಲ ಪವರ್ ಹೌಸ್ ಆಗಿದೆ. ಈ ಪವರ್ ಹೌಸ್ ಕಾಳಿನದಿಯ ಬಲದಂಡೆಯ ಮೇಲೆ ನಾಗಝರಿ ನಾಲಾದಿಂದ ಕಾಳಿ ನದಿಗೆ ಸಂಗಮದ ಬಳಿ ಇದೆ. ಸೈಕ್ಸ್ ಪಾಯಿಂಟ್ನ ಕೆಳಗಿರುವ ಬೆಟ್ಟದ ಇಳಿಜಾರನ್ನು ಹಂತ ಹಂತಗಳಲ್ಲಿ ನೆಲಸಮಮಾಡಿ ಪವರ್ ಹೌಸ್ ಕಟ್ಟಡ, ಔಟ್ ಡೋರ್ ಯಾರ್ಡ್ ಮತ್ತು ಇತರ ಬೃಹತ್ ರಚನೆಗಳನ್ನು ನಿರ್ಮಿಸಲಾಗಿದೆ. ಆರು ವರ್ಟಿಕಲ್ ಶಾಫ್ಟ್ ಫ್ರಾನ್ಸಿಸ್ ಟರ್ಬೈನ್ಗಳನ್ನು ತಲಾ 135…
-

ಕಾರವಾರ-ಹುಬ್ಬಳ್ಳಿ ನಡುವಿನ ಪ್ರಸ್ತಾವಿತ ರೈಲ್ವೆ ಸಂಪರ್ಕದ ಇತಿಹಾಸ
ಹೈದರಾಬಾದ್ ಇಂಪೀರಿಯಲ್ ಗೆಜೆಟಿಯರ್ 1908 – ಕಾರವಾರ-ಹುಬ್ಬಳ್ಳಿ ನಡುವಿನ ಪ್ರಸ್ತಾವಿತ ರೈಲ್ವೆ ಸಂಪರ್ಕದ ಇತಿಹಾಸ ‘ಭಾರತದಲ್ಲಿ ರೈಲ್ವೆ ಕುರಿತ ವಾರ್ಷಿಕ ವರದಿ, 1871-72’ ಈ ಪಟ್ಟಿಯಲ್ಲಿ ‘ಕಾರ್ವಾರ್ ಮತ್ತು ಹೂಬ್ಲಿ (ಕಾರವಾರ ಮತ್ತು ಹುಬ್ಬಳ್ಳಿ) ರೈಲ್ವೆ’ಯನ್ನು ‘ಕಂಪನಿಗಳ ಮಧ್ಯಪ್ರವೇಶವಿಲ್ಲದೆ ಸರ್ಕಾರವು ನಿರ್ಮಿಸುತ್ತಿರುವ ರೈಲ್ವೆ’ ಎಂದು ವರದಿ ಇದೆ ಮತ್ತು ಇದು 144 ಮೈಲಿ (232 ಕಿ.ಮೀ) ಉದ್ದದ ಮೀಟರ್ ಗೇಜ್ (ಎಂಜಿ) ರೈಲು ಯೋಜನೆ ಆಗಿತ್ತು. ಯೋಜನೆಯ ಸಾರಾಂಶ: “Carwar and Hooblee Railway, to Gudduck.…
-

ಏಷ್ಯಾದಲ್ಲೇ ವಿಸ್ತಾರವಾದ ನೌಕಾನೆಲೆಯಾಗಿ ಬದಲಾದ ಕಾರವಾರದ ಸುಂದರ ಕಡಲತೀರಗಳು.
ಏಷ್ಯಾ ಖಂಡದಲ್ಲಿಯೇ ಅತೀ ವಿಸ್ತಾರವಾದ ಭೂಬಾಗ ಹೊಂದಿರುವ ಭಾರತ ಸೇನಾ ನೌಕಾನೆಲೆ ನಮ್ಮ ಕಾರವಾರದಲ್ಲಿರುವುದು ನಮಗೆ ಹೆಮ್ಮೆಯೂ ಹೌದು ಹಾಗೆಯೇ ನಮ್ಮ ಸುಂದರ ಭೂ ಸ್ವರ್ಗಗಳನ್ನು ಕಳೆದುಕೊಂಡಿದಕ್ಕೆ ಸ್ವಲ್ಪ ಮಟ್ಟಿನ ನೋವಿರುವುದು ಕೂಡ ವಾಸ್ತವ. ಕಾರವಾರದ ಕೆಲ ಕಡಲಕಿನಾರೆಗಳು ಈಗ ನೌಕಾನೆಲೆಯ ದೈತ್ಯ ಬಂದರುಗಳಾಗಿ ಮಾರ್ಪಟ್ಟಿವೆ. ಇಲ್ಲಿ ಈಗ INS ವಿಕ್ರಮಾದಿತ್ಯ ಹೀಗೆ ಕೆಲವು ಧೈತ್ಯ ಯುದ್ಧ ನೌಕೆಗಳು ಲಂಗರು ಹಾಕಿವೆ ಮತ್ತು ಈ ಪ್ರದೇಶದಲ್ಲಿ ಸೇನೆಗೆ ಸೇರಿದ ಹಲವಾರು ಬಹುಮಹಡಿ ಕಟ್ಟಡಗಳೂ ತಲೆಎತ್ತಿವೆ. ನಮ್ಮ ಕರಾವಳಿಯ…
-

ಉತ್ತರ ಕನ್ನಡ ಶೈಕ್ಷಣಿಕ ಅಂಗ ಸಂಸ್ಥೆ ಥಕ್ಕರ್ ಬಾಪಾ ಹೆಸರಿನ ಹಿಂದಿನ ಮಹಾನ್ ಶಕ್ತಿ…
ನಿಸ್ವಾರ್ಥ ಸೇವಕ ಥಕ್ಕರ ಬಾಪಾ : ಒಂದುವರೆ ಶತಮಾನದ ನೆನಪು. ಇಪ್ಪತ್ತನೇ ಶತಮಾನದ ಭಾರತದ ಚರಿತ್ರೆಯ ಅಧ್ಯಯನದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಜೊತೆಜೊತೆಯಲ್ಲಿಯೇ ಅಭ್ಯಾಸ ಮಾಡಬೇಕಾದ ಸಮಾಜ ಸೇವಕರ ಒಂದು ದೊಡ್ಡ ಪರಂಪರೆಯೇ ಇದೆ. ಈ ಸೇವಾ ಪರಂಪರೆಯಲ್ಲಿ ತನ್ನದೇ ಆದ ಮಹತ್ವದ ಭೂಮಿಕೆ ನಿಭಾಯಿಸಿದ್ದು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ. ಈ ಸೊಸೈಟಿಯ ಸದಸ್ಯರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎದುರಾದ ಬರಗಾಲ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಲ್ಲದೇ, ದೇಶದಾದ್ಯಂತ ಸಂಚರಿಸಿ ಶೋಷಿತ ಕಾರ್ಮಿಕರ, ರೈತರ, ಕೂಲಿಕಾರರ ಅಸ್ಪೃಶ್ಯರ ಪರವಾಗಿ…
-

ಶರಾವತಿ ಕಣಿವೆ ಯೋಜನೆ
ಶರಾವತಿ ಜಲವಿದ್ಯುತ್ ಯೋಜನೆ: ಶಿವಮೊಗ್ಗ ಜಿಲ್ಲೆಯ ಅಂಬುತೀರ್ಥದ ಬಳಿ 730 ಮೀಟರ್ ಎತ್ತರದಲ್ಲಿ ಹುಟ್ಟುವ ಶರಾವತಿ ನದಿಯು ವಾಯುವ್ಯ ದಿಕ್ಕಿನಲ್ಲಿ ಹರಿಯುತ್ತದೆ. ಅದರ ಸುದೀರ್ಘ 132 ಕಿ.ಮೀ. ಪ್ರಯಾಣದಲ್ಲಿ ಶರಾವತಿಯು ಹಲವಾರು ಉಪನದಿಗಳಿಂದ ಸೇರಿಕೊಳ್ಳುತ್ತದೆ. ತನ್ನ ಸುದೀರ್ಘ 80 ಕಿಲೋಮೀಟರ್ ಪ್ರಯಾಣದ ತರುವಾಯ ಈ ನದಿಯು ಪ್ರಸಿದ್ಧವಾದ ಜೋಗ್ ಜಲಪಾತದಲ್ಲಿ 293 ಮೀಟರ್ಗಳ ಆಶ್ಚರ್ಯಕರ ಆಳವನ್ನು ಜಿಗಿಯುತ್ತದೆ. ಶರಾವತಿ ತನ್ನ ಸೌಂದರ್ಯಮಯ ಹರಿವಿನಿಂದ ಹೊನ್ನಾವರದ ಬಳಿ ಅರಬ್ಬಿ ಸಮುದ್ರದೊಂದಿಗೆ ವಿಲೀನವಾಗುವವರೆಗೆ ತನ್ನ ಪ್ರಯಾಣವನ್ನು ಮುಂದುವರೆಸುತ್ತದೆ. ಈ ಪ್ರಬಲ…
-

ಪ್ರವಾಸೋದ್ಯಮ ಇಲಾಖೆಯಿಂದ ಉತ್ತರಕನ್ನಡ ಬಗ್ಗೆ ಒಂದಿಷ್ಟು ಮಾಹಿತಿ
ಕರಾವಳಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕದ ಕೆಲವು ಅತ್ಯುತ್ತಮ ಕಡಲತೀರಗಳು, ಸಾಹಸ ತಾಣಗಳು ಮತ್ತು ಜಲಪಾತಗಳನ್ನು ಹೊಂದಿದೆ. ಕಾರವಾರ ಜಿಲ್ಲಾ ಕೇಂದ್ರವಾಗಿದ್ದು ಬೆಂಗಳೂರಿನ ವಾಯುವ್ಯಕ್ಕೆ 522 ಕಿ.ಮೀ. ದೂರದಲ್ಲಿದೆ. ಉತ್ತರ ಕನ್ನಡವು ದಾಂಡೇಲಿಯಲ್ಲಿ ರಾಫ್ಟಿಂಗ್ ಮತ್ತು ಪಕ್ಷಿ ವೀಕ್ಷಣೆ, ಮುರುಡೇಶ್ವರದಲ್ಲಿ ಸ್ಕೂಬಾ ಡೈವಿಂಗ್, ಉಳವಿ ಗುಹಾಂತರ ದೇವಾಲಯಗಳು, ಸಿಂಥೆರಿ ಬಂಡೆಗಳು, ಕುರುಮಗಡ ಮತ್ತು ಕಾರವಾರ ಕರಾವಳಿಯ ಇತರ ದ್ವೀಪಗಳು, ರಮಣೀಯ ಕಡಲತೀರಗಳು ಮತ್ತು ಐಷಾರಾಮಿ ಬೀಚ್ ರೆಸಾರ್ಟ್ಗಳು, ಅತ್ಯಂತ ಜನಪ್ರಿಯ ಇಡಗುಂಜಿ, ಮುರುಡೇಶ್ವರ ಮತ್ತು ಗೋಕರ್ಣ…
-

ಉತ್ತರ ಕನ್ನಡದ ಪಶ್ಚಿಮ ಘಟ್ಟಗಳ ಸಾಲು – ಇಲ್ಲಿನ ಒಂದು ಮರ ವರ್ಷಕ್ಕೆ 230 ಪೌಂಡ್ ಅಮ್ಲಜನಕ ಉತ್ಪಾದಿಸಬಲ್ಲದು!
ಕರ್ನಾಟಕದಲ್ಲೇ ಅತ್ಯಂತ ಹೆಚ್ಚು ಭೂಭಾಗದ ಅರಣ್ಯ ಹೊಂದಿರುವ ಜಿಲ್ಲೆ ನಮ್ಮ ಉತ್ತರಕನ್ನಡ. ಜಿಲ್ಲೆಯ ಶೇಕಡಾ 70-80 ರಷ್ಟು ಭೂಮಿ ಅರಣ್ಯ ಹಚ್ಚ ಹಸಿರಿನ ನಿತ್ಯಹರಿದ್ವರ್ಣದ ಪಶ್ಚಿಮ ಘಟ್ಟಗಳಿಂದ ಕೂಡಿದೆ. ನಾರ್ಮನ್ ಮಾಯರ್ ಅವರ ಪ್ರಕಾರ ಪ್ರಪಂಚಲ್ಲಿ 25 ಜೀವವೈವಿಧ್ಯ ಹಾಟ್ಸ್ಪಾಟ್ಗಳು ಇವೆ. ಅದರಲ್ಲಿ ಭಾರತದ 5 ಪ್ರದೇಶಗಳು ಸೇರಿದೆ. *ಅವು ಯಾವುವೆಂದರೆ ಪಶ್ಚಿಮ ಘಟ್ಟಗಳು, ಹಿಮಾಲಯ, ಇಂಡೋ- ಬರ್ಮಾದ ಭೂಪ್ರದೇಶ, ಮತ್ತು ಸುಂದರಬನ.* ಜೀವವೈವಿಧ್ಯ ಹಾಟ್ಸ್ಪಾಟ್ಗಳು ಅಂದರೆ ಜೈವಿಕ ಭೂಗೋಳದ ಪ್ರದೇಶವಾಗಿದ್ದು, ಇದು ಮಹತ್ವದ ಜೀವವೈವಿಧ್ಯದ ಶೇಖರಣೆಯಾಗಿದೆ…
-

ಉತ್ತರ ಕನ್ನಡದ ನೈಸರ್ಗಿಕ ಸಂಪತ್ತುಗಳಲ್ಲಿ ಒಂದಾದ ಮೈರಿಸ್ಟಿಕಾ ಜೌಗು ಪ್ರದೇಶ
ಮುಗಿಲ ಚುಂಬಿಸುವಂತೆ ನೇರ ದೈತ್ಯಾಕಾರವಾಗಿ ನಿಂತ ಮರಗಳು, ಅವುಗಳ ಎತ್ತರದ ತುದಿಗಳಲ್ಲಿ ಸುತ್ತಲೂ ಹರಡಿ ಹೆಣೆದು ತುತ್ತ ತುದಿಯಲ್ಲಿ ಏರ್ಪಟ್ಟ ಛತ್ರಿಯಂತಹ ಕಾಡಿನ ಮೇಲ್ಛಾವಣಿಗಳು. ಅವುಗಳ ಬುಡಗಳಲ್ಲಿ ಹರಡಿ ಅವುಗಳನ್ನು ಅಪ್ಪಿದಂತೆ ತೋರುವ ಅಗಲ ಎಲೆಯ ಲತೆಗಳು. ಮರಗಳ ನೇರ ಬಡ್ಡೆಗಳನ್ನು ಬಿಗಿದಪ್ಪಿ ಹಿಡಿದುಕೊಂಡಿರುವ ಸಾವಿರಾರು ಅಧಿಸಸ್ಯಗಳಾದ (epiphytes) ಸೀತಾಳ ಗಡ್ಡೆ (Orchids) ಗಿಡಗಳು ಹಾಗೂ ಅಲ್ಲಲ್ಲಿ ಒಂದು ಮರದಿಂದ ಇನ್ನೊಂದು ಮರದ ಕಾಂಡಗಳಿಗೆ ಗಟ್ಟಿಯಾಗಿ ಅಪ್ಪಿಕೊಂಡು ಬೆಳೆದ ದೈತ್ಯಾಕಾರದ ಬಳ್ಳಿಗಳು. ಇವುಗಳ ಜೊತೆಯಲ್ಲಿ ಗುಂಪುಗುಂಪಾಗಿ ಗಂಟಾಗಿ…
