Category: ಆಹಾರ

  • ತೊಡದೇವು: ಮಲೆನಾಡಿನ ಮಧುರ ಪರಂಪರೆ ಮತ್ತು ಅದೃಶ್ಯ ದೋಸೆಯ ಕಥೆ

    English ಕರ್ನಾಟಕದ ಮಲೆನಾಡಿನ ಭಾಗಗಳಾದ ಸಿರ್ಸಿ, ಸಿದ್ದಾಪುರ ಅಥವಾ ಯಲ್ಲಾಪುರದ ಕಾಡುಗಳ ನಡುವೆ ಚಳಿಗಾಲದಲ್ಲಿ ನೀವು ಸಂಚರಿಸಿದರೆ, ಗಾಳಿಯಲ್ಲಿ ಒಂದು ವಿಶೇಷವಾದ ಸಿಹಿ ವಾಸನೆ ಪಸರಿಸಿರುತ್ತದೆ. ಅದು ಹಸಿ ಅಚ್ಚುಬೆಲ್ಲದ ತಯಾರಿಕೆಯ ಘಮ. ಈ ಹದವಾದ ಸುಗಂಧದ ಬೆನ್ನಲ್ಲೇ ಮಲೆನಾಡಿನ ಮನೆಗಳಲ್ಲಿ ತಯಾರಾಗುವ ಒಂದು ಅಪರೂಪದ ತಿನಿಸೇ ‘ತೊಡದೇವು’. ಇದನ್ನು “ಬೆಲ್ಲದ ದೋಸೆ” ಎಂದು ಕರೆಯುವುದುಂಟು. ಆದರೆ ಇದು ಸಾಮಾನ್ಯ ದೋಸೆಯಲ್ಲ; ಇದೊಂದು ಕಲೆ. ಅತ್ಯಂತ ತೆಳುವಾದ, ಗಾಜಿನಂತೆ ಪಾರದರ್ಶಕವಾದ ಈ ತಿನಿಸು ಬಾಯಲ್ಲಿಟ್ಟರೆ ಕರಗಿಹೋಗುವಂತಹ ಅದ್ಭುತ…

  • Todadevu: The Whispering Wafer of the Western Ghats – A Deep Dive into Malenadu’s “Invisible Dosa”.

    Kannada If you close your eyes and imagine the aroma of rural Karnataka, what comes to mind? Perhaps the earthy scent of filter coffee, the tang of tamarind, or the spice of a robust curry. But for those intimately familiar with the Malenadu region—the misty, emerald heart of the Western Ghats—there’s a distinct, sweeter fragrance…

  • ಬಾಳೆ ಎಲೆಯ ಕಡಬು

    ಈ ಭಕ್ಷ್ಯವು ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಕಂಡುಬರುತ್ತದೆ. ಈ ಕಡಬನ್ನು ಮಾಡಲು ಬಾಳೆಲೆಯು ಬೇಕಾಗುತ್ತದೆ. ಸುಮಾರು ಅರ್ಧ ಮಾರು ಉದ್ದರ ಎಲೆಯು ಬೇಕಾಗುತ್ತದೆ. ಇದನ್ನು ಬೆಂಕಿಯಲ್ಲಿ ಬಾಡಿಸಿ ಬಾಡಿಸಿದರೆ ಕೊಟ್ಟೆ ಮಾಡುವಾಗ ಎಲೆ ಹರಿಯುವುದಿಲ್ಲ. ಸುರುಳಿ ಮಾಡಿ ಎರಡು ಸುತ್ತು ಬರುವ ಹಾಗೆ ಸುತ್ತುತ್ತಾರೆ. ಸುತ್ತಿ ಹಿಟ್ಟನ್ನು ಹಾಕಿ ಎರಡು ಕಡೆಗೇ ಬಾಳೆ ಬಳ್ಳಿಯಿಂದ ಕಟ್ಟಿ, ಹಂಡೆಯಲ್ಲಿ ಹಾಕಿ ಬಾಯಿಯನ್ನು ಬಾಳೆ ಎಲೆಯಿಂದ ಮುಚ್ಚಿ, ಅದರ ಮೇಲೆ ಅಕ್ಕಿಯನ್ನು ಇಟ್ಟು ಬೇಯಿಸುತ್ತಾರೆ. 4-5 ತಾಸು ಬೇಯಲು…

  • ಕೋಕಂ – ಪಾನಿಯ, ಅಡುಗೆ | ಕರಾವಳಿಗರ ನೆಚ್ಚಿನ ಹಣ್ಣು

    ಕೋಕಂ ದಕ್ಷಿಣ ಭಾರತದ ಪಶ್ಚಿಮ ಕರಾವಳಿ ಪ್ರದೇಶಗಳಿಗೆ ಸ್ಥಳೀಯ ಹಣ್ಣು. ಕನ್ನಡದಲ್ಲಿ ಮುರುಗಲು ಎನ್ನುತ್ತಾರೆ. ಈ ಪ್ರದೇಶವನ್ನು ಮೀರಿ ಬೇರೆ ಪಾಕಪದ್ಧತಿಯಲ್ಲಿ ಇದನ್ನು ಬೆಳೆದ ಅಥವಾ ಬಳಸುವುದನ್ನು ನೀವು ಅಪರೂಪವಾಗಿ ಕಾಣುತ್ತೀರಿ. ಗಾರ್ಸಿನಿಯಾ ಇಂಡಿಕಾ ಎಂದೂ ಕರೆಯಲ್ಪಡುವ ಕೋಕಮ್ ಮರವು ಬೇಸಿಗೆಯಲ್ಲಿ ನೂರಾರು ಹಣ್ಣುಗಳನ್ನು ನೀಡುತ್ತದೆ. ಹಣ್ಣು ಕೋಮಲವಾದಾಗ ಹಸಿರು ಮತ್ತು ಕೆಂಪು-ನೇರಳೆ ಬಣ್ಣಕ್ಕೆ ತಿರುಗಿ ಹಣ್ಣಾಗುತ್ತದೆ, ಆ ಸಮಯದಲ್ಲಿ ಅದನ್ನು ಮರದಿಂದ ಕಿತ್ತುಕೊಳ್ಳಲಾಗುತ್ತದೆ. ತಾಜಾ ಹಣ್ಣನ್ನು ಸಾಮಾನ್ಯವಾಗಿ ರಸಕ್ಕಾಗಿ ಬಳಸಲಾಗುತ್ತದೆ ಮತ್ತು ಹೆಚ್ಚಿನ ಹಣ್ಣುಗಳನ್ನು ಒಣಗಿಸಲಾಗುತ್ತದೆ.…

  • ಬೆಳಿಗ್ಗೆ ಗಂಜಿ ಊಟ ಮಾಡುವುದರಿಂದ ಆಗುವ ಉಪಯೋಗಗಳು

    ಕರಾವಳಿಗರ ನೆಚ್ಚಿನ ಆಹಾರಗಳಲ್ಲಿ ಗಂಜಿಯೂ ಒಂದಾಗಿದೆ, ಉತ್ತರ ಕನ್ನಡಿಗರಿಗೆ ಇದೇ ಮೃಷ್ಟಾನ್ನ ಅಂತಲೂ ಹೇಳಬಹುದು. ಬೆಳಗ್ಗಿನ ಉಪಹಾರಕ್ಕೆ ದೋಸೆ, ಇಡ್ಲಿ ಮುಂತಾದ ಬಗೆಬಗೆಯ ತಿಂಡಿಗಳನ್ನು ಮಾಡುವುದು ಹೆಚ್ಚಿನವರ ಅಭ್ಯಾಸ. ಆದರೆ ಹೆಚ್ಚಿನ ಹಳ್ಳಿಗಳಲ್ಲಿ ಇರುವ ಶ್ರಮಿಕವರ್ಗ ರಾತ್ರಿ ಉಳಿದ ಅನ್ನವನ್ನು ಗಂಜಿಯಾಗಿ ಸೇವಿಸುವ ಅಭ್ಯಾಸಇಟ್ಟುಕೊಂಡಿದ್ದಾರೆ. ಗಂಜಿ ಉಣ್ಣುವವರನ್ನು ತೀರಾ ಬಡವರು ಎಂದು ಹೆಸರಿಸುವ ಜನ, ನಿಜವಾಗಲೂ ತಿಳಿಯಬೇಕಾದ ವಿಚಾರವೇನೆಂದರೆ ಅವರು ಆರೋಗ್ಯದ ದೃಷ್ಟಿಯಲ್ಲಿ ನಿಜವಾಗಲೂ ಶ್ರೀಮಂತರು ಎಂದು. ಈ ಬಗ್ಗೆ ಅಧ್ಯಯನ ನಡೆಸಿದ ಸಂಸ್ಥೆಯೊಂದು ಗಂಜಿಯ ಮಹತ್ವದ…

  • ಹಲಸಿನ ಬೀಜದಿಂದ ತಯಾರಿಸಬಹುದಾದ ಖಾದ್ಯಗಳು – ವಿನುತಾ ಹೆಗಡೆ, ಶಿರಸಿ

    ಹಲಸಿನ ಬೀಜದಹುಡಿಯ ಲಡ್ಡು, ಶಿರಾ… ಹಲಸಿನ ಹಣ್ಣಿನ ಸೀಸನ್ ಮುಗಿದೇ ಹೋಗಿದೆ. ಆದರೂ ಈಗಲೂ ಹಲಸಿನ ಹಣ್ಣಿನ ಜಾಕೋಲೇಟ್ ಚಪ್ಪರಿಸಬಹುದು. ಹಣ್ಣು ಮುಗಿದರೂ ಹಣ್ಣಿನ ಬೀಜ ನಿಮ್ಮಲ್ಲಿ ಇರಬಹುದು ಅಲ್ಲವೇ? ಅದರಿಂದ ಬಗೆ ಬಗೆಯ ಖಾದ್ಯ ಮಾಡಬಹುದು. ಹಣ್ಣಿನ ಬೀಜದ ಹುಡಿಯಿಂದಲೇ ಬಗೆಬಗೆಯ ಖಾದ್ಯ ತಯಾರಿಸಿ ಪ್ರಸಿದ್ಧಿ ಪಡೆದವರು ನಮ್ಮ ನಿಮ್ಮ ನಡುವೆಯೇ ಇದ್ದಾರೆ. ಇವರು ವಿನುತಾ ಹೆಗಡೆ. ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ತುಂಬೆಮನೆ‌. ಹಲವು ವರ್ಷಗಳಿಂದ ಇವರು ಹಲಸಿನ ಮೌಲ್ಯ ವರ್ಧನೆಯಲ್ಲಿ…

  • ಹಲಸಿನ ಹಣ್ಣಿನ ಕಡಬು, ರೊಟ್ಟಿ ಮಾಡುವ ವಿಧಾನ

    ಹಲಸಿನ ಹಣ್ಣು ಸಿಗುವ ಕಾಲವೆಂದರೆ ಅದು ಮೇ ಇಂದ ಜುಲೈ ತಿಂಗಳು. ಇಷ್ಟವಿದ್ದರೂ ಹಲಸಿನ ಹಣ್ಣಿನ ತೊಳೆಗಳನ್ನು ಹಾಗೆಯೇ ಬಹಳಷ್ಟು ತಿನ್ನಲಾಗದು.ಹೊಟ್ಟೆಯುಬ್ಬರ ಅದೂ ಇದೂ ಶುರುವಾಗ್ತದೆ.. ಹಾಗಾಗಿ ಹೆಚ್ಚಾದ ತೊಳೆಗಳು ಹಾಳಾಗಿಹೋಗುತ್ತವೆ.. ನಮ್ಮ ಹಿಂದಿನವರು ಮಳೆಗಾಲದಲ್ಲಿ ಹತ್ತಾರು ಬಾರಿಯಾದರೂ ಹಲಸಿನ ಸೋಳೆಯಿಂದ ರೊಟ್ಟಿ ಮಾಡಿ ಎರಡು ಮೂರು ದಿನ ಬಿಸಿಮಾಡಿ ಇಟ್ಟು ತಿನ್ನುತ್ತಿದ್ದರು.. ಮೊಗ್ಗೆಕಾಯಿ ಕೊಚ್ಚಲಕಾಯಿ ರೊಟ್ಟಿ,ಕೊಟ್ಟೆರೊಟ್ಟಿ,ಬೆಲ್ಲದ ತಪ್ಪಲಿ ರೊಟ್ಟಿ ಇವೆಲ್ಲ ಈಗ ಮಾಯವಾಗುತ್ತಿವೆ.. ಒಲೆ ಬೆಂಕಿ ಇಲ್ಲ,ಹಲಸಿನೆಲೆ,ಅರಶಿನೆಲೆ,ಬಾಳೆಎಲೆ ಇಲ್ಲ ಅನ್ನೋ ಹಲವಾರು ಸುಳ್ಳು ನೆಪಗಳು ನಮಗಾಗಿ…

  • ಜುಮ್ಮನ ಕಾಯಿ ಮತ್ತು ಮೀನಾ ಪಳ್ದಿ, ಉತ್ತರ ಕನ್ನಡಿಗರಿಗೆ ಇದುವೇ ಅಮೃತ.

    ಉಡುಪಿ ಜಿಲ್ಲೆಯ ಮಂಜುನಾಥ್ ಕಾಮತ್ ನಮ್ಮ ಜುಮ್ಮನ ಕಾಯಿ ಬಗ್ಗೆ ಹೀಗೆ ಬರೀತಾರೆ 🙂ಈ ಹಿಂದೆ ನೋಡಿದ್ದು ಕೇವಲ ಹೈವೇಯ ಹೊನ್ನಾವರವನ್ನಷ್ಟೇ.. ಆದರೀಗ ಎರಡು ದಿನದಲ್ಲಿ ಕಾಡು, ಗುಡ್ಡ, ನದಿ ಕಡಲುಗಳನ್ನೂ ನೋಡಿ ಬಂದೆ.. ಬಾಯಿ ಮಾತಿಗೆ ಹೊನ್ನಾವರವನ್ನು ಚಿನ್ನದ ಊರು ಎನ್ನುತ್ತಿದ್ದೆ… ಈಗ ನಿಜಕ್ಕೂ ಹೇಳುತ್ತೇನೆ ಸೌಂದರ್ಯದಲ್ಲಿದು ಚಿನ್ನವನ್ನೂ ಮೀರಿಸಿದ್ದು…ಇಲ್ಲಿ ಕಣ್ಣಿಗೆ ಬಣ್ಣ ಹೇಗಿದೆಯೋ ಹೊಟ್ಟೆಗೂ ಹಬ್ಬವೇ‌… ಹೊನ್ನಾವರದಾದ್ಯಂತ ಸುತ್ತಾಡಿಸಿದ ಮಹಲೆ ಅವರ ಕುಟುಂಬದ ಆತಿಥ್ಯ ಬಹಳ ವಿಶೇಷವಾಗಿತ್ತು.. ನಿನ್ನೆ, ಮೊನ್ನೆ ಅವರ ಮನೆಯಲ್ಲಿ ಕಾರ್ಯಕ್ರಮವೊಂದಿತ್ತು..…

You cannot copy content of this page