Category: ದೇವರು

  • ಪ್ರಕೃತಿ ಸೌಂದರ್ಯದಿಂದ ಸುತ್ತುವರೆದಿರುವ ಶ್ರೀ ಕರಿಕಾನ ಪರಮೇಶ್ವರಿ ದೇವಿಯ ದೇವಸ್ಥಾನ

    ಹೊನ್ನಾವರ ತಾಲೂಕು ನೀಲಕೋಡು ಗ್ರಾಮದ ಅತಿ ಎತ್ತರದ ಬೆಟ್ಟದ ಮೇಲೆ ಅರಣ್ಯದ ಮಧ್ಯದಲ್ಲಿ ಪುರಾತನ ಐತಿಹ್ಯವನ್ನೊಳಗೊಂಡ ‘ಶ್ರೀ ಕರಿಕಾನ ಪರಮೇಶ್ವರಿ’ ಎಂಬ ದೇವಾಲಯವಿದೆ. 1955ರಲ್ಲಿ ವರದಳ್ಳಿಯ ಶ್ರೀಧರ ಸ್ವಾಮಿಗಳಿಂದ ಪುನರುತ್ಥಾನಗೊಂಡಿರುವ ಈ ದೇವಿಯು ತನ್ನಲ್ಲಿಗೆ ಬರುವ ಭಕ್ತರ ಕೋರಿಕೆಗಳನ್ನು ಈಡೇರಿಸುವ ಪ್ರತೀತಿ. ಕುಂಕುಮ, ಬಳೆ, ಸೀರೆ, ಕುಪ್ಪಸಗಳ ಹರಕೆ ಹೊರುವವರಿಗಂತೂ ಲೆಕ್ಕವೇ ಇಲ್ಲ. ಅರಿಷಿನ ಮುಂಡಿಗೆ (ಜಾಂಡೀಸ್) ಬಂದಾಗ ಅರಿಷಿನ ಮೂಟೆಯ ಹರಕೆ ಹೊರುವುದರಿಂದ ರೋಗ ವಾಸಿಯಾಗುವುದೆಂಬ ನಂಬಿಕೆಯಿದೆ. ದೇವಾಲಯದ ಸುತ್ತಲೂ ಮನೋಹರವಾದ ಕಾಡುಗಳಿವೆ. ಸಮುದ್ರ ಮಟ್ಟಕ್ಕಿಂತಲೂ…

  • ದೇವರಕಾಡು |ಭಾರತದಲ್ಲಿವೆ ಒಟ್ಟು 13720 ನಾಗಬನಗಳು

    ಕನ್ನಡದಲ್ಲಿ ದೇವರ ಕಾಡು, ನಾಗಬನ, ತಮಿಳು ಭಾಷೆಯಲ್ಲಿ ಕೋವಿಲ್ ಕಾಡು, ಮಧ್ಯ ಪ್ರದೇಶದ ಅರಣ್ಯ ನಿವಾಸಿಗಳ ಭಾಷೆಯಲ್ಲಿ ಸರನ ( ತಾಣ) ಮತ್ತು ಮಹಾರಾಷ್ಟ್ರ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಜೋಗ್ ಮಾಯ, ಮತ್ತು ಇಂಗ್ಲೀಷ್ ಭಾಷೆಯಲ್ಲಿ sacred groves ಎಂದು ಕರೆಸಿಕೊಳ್ಳುವ ಈ ಅರಣ್ಯ ಪ್ರದೇಶಗಳು ಭಾರತದಲ್ಲಿ ಕೇವಲ ಒಂದು ಗುಂಟೆ ಪ್ರದೇಶದ ವಿಸ್ತಾರದಿಂದ ಹಿಡಿದು ಸಾವಿರಾರು ಎಕರೆ ಪ್ರದೇಶದ ವಿಸ್ತೀರ್ಣವನ್ನು ಹೊಂದಿವೆ. ಈ ಭೂಮಿಯ ಮೇಲೆ ಮನುಷ್ಯ ಮತ್ತು ಪಕೃತಿ ನಡುವಿನ ಅವಿನಾಭಾವ ಸಂಬಧ ಇಂದು…

  • ನಮ್ಮನ್ನು ಕಾಯುತ್ತಿರುವ ಬೀರರು, ದೇವರೊ ಅಥವಾ ವೀರ ಮನುಷ್ಯರೊ!?

    ಬೀರರು ಈ ಶಬ್ದವು ಜನಪದ ದೇವರ ಸಂದರ್ಭದಲ್ಲಿ ಕೇಳಿ ಬರುವದು ಹೆಚ್ಚು. ಬೀರರು ಎಂದರೆ ಏನು? ಇದು ದೇವರೆ ? ಸಂಸ್ಕೃತ ಭಾಷೆ, ತದ್ಭವಗಳ ಪ್ರಯೋಗ ಇತ್ಯಾದಿಗಳಲ್ಲಿ ಹೊಕ್ಕುಬಳಕೆ ಮಾಡಿದ್ದರಿಂದ ಬೀರರು ಪದ ಬಂದಿರಬಹುದೇ? ಇದು ವೀರ ಇದರ ತದ್ಭವ ಎಂದು ಏನೂ ಅಡೆತಡೆಯಿಲ್ಲದೆ ಹೇಳಬಹುದು. ಆದರೆ ಜನಪದ ದೇವರ ಅಧ್ಯಯನಾದಿ ಸಂದರ್ಭದಲ್ಲಿ ವ್ಯವಹರಿಸುವಾಗ ಅಂದರೆ ಇವುಗಳ ಜೊತೆ ಹೊಕ್ಕು ಬಳಕೆ ಮಾಡುವಾಗ ಬೀರ ಈ ಶಬ್ದ ವೀರ ಇದರ ತದ್ಭವವಲ್ಲ. ಇದು ಅರ್ಥದಲ್ಲಿ ಪ್ರತ್ಯೇಕ ಅನನ್ಯತೆಯನ್ನು…

  • ಇಡಗುಂಜಿ ಕ್ಷೇತ್ರದ ಮಹಿಮೆ | ಋಷಿಮುನಿಗಳಿಗೆ ಅಭಯನಾದ ವಿನಾಯಕ

    ಶ್ರೀ ವಿನಾಯಕ ದೇವರು ಇದು ಶ್ರೀ ಗಣೇಶ ದೇವರಿಗೆ ಅರ್ಪಿತವಾದ ಹಿಂದೂ ದೇವಸ್ಥಾನವಾಗಿದ್ದು, ಭಾರತದ ಪಶ್ಚಿಮ ಕರಾವಳಿಯ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಪಟ್ಟಣದಲ್ಲಿದೆ. ಇದು ಒಂದ ಜನಪ್ರಿಯ ಧಾರ್ಮಿಕ ಸ್ಥಳವಾಗಿದ್ದು, ವಾರ್ಷಿಕವಾಗಿ ಸುಮಾರು ಹತ್ತು ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಇದು ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಆರು ಪ್ರಸಿದ್ಧ ಗಣೇಶ ದೇವಸ್ಥಾನಗಳಲ್ಲಿ ಒಂದಾಗಿದೆ ಆದ್ದರಿಂದ ಈ ಕರವಲಿಯನ್ನು “ಗಣೇಶ ಕರಾವಳಿ” ಎಂದೂ ಕರೆಯುತ್ತಾರೆ.ದೇವಸ್ಥಾನ ಇರುವ ಇಡಗುಂಜಿ ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಒಂದು ಸಣ್ಣ…

  • ಶ್ರೀ ಮಹಾಲಸಾ ನಾರಾಯಣಿ ದೇವಸ್ತಾನ, ಕುಮಟಾ | 450 ವರ್ಷ ಹಳೆಯ ಕಲಾತ್ಮಕ ದೇಗುಲ

    ಸ್ಥಾಪನೆ: ಕ್ರಿ.ಶ .1565 ರಲ್ಲಿ “ಗುರುವಾ” ಎಂಬ ಹೆಸರಿನ ಅರ್ಚಕರು ಶ್ರೀ ಮಹಾಲಸಾ ದೇವಿಯ ಮೂಲ ಕಂಚಿನ ಮೂರ್ತಿಯನ್ನು ವರ್ನಾ (ಗೋವಾ) ದಿಂದ ಮಣ್ಣಿನ ಪಾತ್ರೆಯಲ್ಲಿ ತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದರು. ದೇವಿಯ ದೆವಸ್ತಾನಕ್ಕೆ ಕುಮಟಾದ ಪೈ ಕುಟುಂಬದಿಂದ ಭೂಮಿಯನ್ನು ದಾನ ಮಾಡಲಾಗಿದೆ. ಮುಖ್ಯ ದೇವತೆ: ಶ್ರೀ ಮಹಾಲಸಾ ನಾರಾಯಣಿ. ಇತರೆ ದೇವತೆಗಳು: ಶಾಂತೇರಿ, ಗ್ರಾಮಪುರುಷ, ಭಗವತಿ, ದಾದಶಂಕರ್, ಲಕ್ಷ್ಮೀನಾರಾಯಣ ಮತ್ತು ಕಾಲಭೈರವ. ವಿನ್ಯಾಸ: ಇದು 5 ಶತಮಾನಗಳಷ್ಟು ಹಳೆಯದಾದ ದೇವಾಲಯವಾಗಿದೆ. ಈ ದೇವಸ್ತಾನದ ಸಂಧ್ಯಾ ಮಂಟಪದ ಚಾವಣಿಯ…

  • ಶ್ರೀ ಕಲಶ ದೇವರ ಪವಾಡ, ಅಂಕೋಲಾ ಬಂಡಿಹಬ್ಬ

    ಅಂಕೋಲೆಯ ಸುಪ್ರಸಿದ್ದ ಬಂಡಿಹಬ್ಬದೊಂದಿಗೆ ನೆಣೆಯಲ್ಪಟ್ಟ ಐತಿಹಾಸಿಕ ಸತ್ಯ ಘಟನೆಯಿದು. ಹಿರಿಯ ತಲೆಮಾರನ್ನು ಬಿಟ್ಟರೆ, ಈ ಪವಾಡ ಕೇಳಿ ಬಲ್ಲವರು ಕಡಿಮೆ.ಇದು ಜರುಗಿದ ವರ್ಷ ಬರವಣಿಗೆಯಲ್ಲಿ ಇರದಿದ್ದರೂ, ಸುಮಾರು 100 -150 ವರ್ಷಗಳ ಹಿಂದಿನ ಅವಧಿಯಲ್ಲಿ ಘಟಿಸಿದ್ದು. ಇಂದಿನ ಟಿ ವಿ ಪ್ರಸಾರಕಾರ ಭಾಷೆಯಲ್ಲಿ..”ಇದು ಹೀಗೂ ಉಂಟೇ?”” ಅಥವಾ “”ಹೀಗೂ ಜರುಗಿತ್ತೇ ವಿಸ್ಮಯ?”” ನಮ್ಮೂರಿನ ಗ್ರಾಮದೇವತೆ ಶ್ರೀ ಶಾಂತಾದುರ್ಗೆ ಹಾಗೂ ಪರಿವಾರ ದೇವತೆಗಳ ಕೂಡುವಿಕೆಯಲ್ಲಿ, ಅಂದಿನ ಕಾಲದಲ್ಲಿ, ಊರಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಬಂಧಿಸಲ್ಪಟ್ಟಿದ್ದವು. ಅಂದರೆ ಅಂಕೋಲೆಯಲ್ಲಿ ಈಗ…

  • ವಿಶಿಷ್ಟ ದೇಗುಲ ಶ್ರೀ ಬೋಬ್ರುದೇವ ಹಾಗೂ ಅದರ ಪರಿವಾರ ದೇವಾಲಯ, ವನ್ನಳ್ಳಿ, ಕುಮಟಾ (ಉ.ಕ)

    🕉🕉🕉🕉🕉🕉🕉🕉🕉🕉*”ಶ್ರೀ ಗಣೇಶಾಯ ನಮಃ*”*”ಶ್ರೀ ಗೋಳಿ ಬೀರಪ್ಪ ಪ್ರಸನ್ನ*”*”ಶ್ರೀ ಬೋಬ್ರುದೇವ ಹಾಗೂ ಅದರ ಪರಿವಾರ ದೇವಾಲಯ*” *”ವನ್ನಳ್ಳಿ*”, *ಕುಮಟಾ* *(ಉ.ಕ)* *”ಕನ್ನಡ ನಾಡಿನ ಸುಂದರ ಕಡಲ ತೀರದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ನಾಡ ಗ್ರಾಮ ವನ್ನಳ್ಳಿ ಯ ಗ್ರಾಮಾಧೀಶನಾಗಿ ರಾರಾಜಿಸುತ್ತಿರುವ ಶ್ರೀ ಬೋಬ್ರುದೇವ ಹಾಗೂ ಅದರ ಪರಿವಾರು ದೇವರುಗಳಾದ ಶ್ರೀ ಗೋಳಿ ಬೀರಪ್ಪ, ಶ್ರೀ ಹೋನ್ನಪ್ಪ, ಶ್ರೀ ಕಲಶಯಾನೆ, ಬಂಡಾರ ಗದ್ದುಗೆ, ದೇವಾಲಯಗಳು ಪುರಾತನ ಪಾರಂಪರಿಕವಾದ ಪವಿತ್ರವಾದ ತಾಣಗಳಾಗಿವೆ.*” *” ಅಭೇದ್ಯವಾದ ತ್ರಿಪುರಗಳು ಲೋಕ ಕಂಟಕವಾದಾಗ…

You cannot copy content of this page