Category: ಸಾಧಕರು

  • ಗ್ರಾಮೀಣ ಉದ್ಯಮಶೀಲತೆಯ ದ್ಯೋತಕ: ಶ್ರೀಮತಿ ಭಾಗೀರಥಿ ಭಟ್ ಮತ್ತು ‘ಸ್ವಸ್ತಿಕ್’ ಯಶೋಗಾಥೆ

    English ಉತ್ತರ ಕನ್ನಡದಂತಹ ಕರಾವಳಿ ಜಿಲ್ಲೆಯ ಹಳ್ಳಿಗಳಲ್ಲಿ, ನಿಸರ್ಗದತ್ತ ಸಂಪನ್ಮೂಲಗಳು ಹೇರಳವಾಗಿವೆ. ಆದರೆ, ಆ ಸಂಪನ್ಮೂಲಗಳಿಗೆ ಮೌಲ್ಯವರ್ಧನೆ ನೀಡಿ, ಅದನ್ನು ಯಶಸ್ವಿ ಬ್ರ್ಯಾಂಡ್ ಆಗಿ ಪರಿವರ್ತಿಸುವ ಕಲ್ಪನೆ ಮತ್ತು ಛಲ ಎಲ್ಲರಿಗೂ ಇರುವುದಿಲ್ಲ. ಈ ನಿಟ್ಟಿನಲ್ಲಿ, ಕರ್ನಾಟಕದ ಗ್ರಾಮೀಣ ಉದ್ಯಮಶೀಲತಾ ಕ್ಷೇತ್ರದಲ್ಲಿ ಒಂದು ದಂತಕಥೆಯಾಗಿ ಹೊರಹೊಮ್ಮಿದ ಹೆಸರು ಶ್ರೀಮತಿ ಭಾಗೀರಥಿ ಭಟ್. ಅವರ ಪ್ರಯಾಣವು ಕೇವಲ ಒಂದು ಸಣ್ಣ ಉದ್ಯಮದ ಕಥೆಯಲ್ಲ, ಬದಲಿಗೆ ಮಹಿಳಾ ಸಬಲೀಕರಣ, ಪರಿಸರ ಸ್ನೇಹಿ ಜೀವನಶೈಲಿ ಮತ್ತು ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆಯ ಮಹತ್ವವನ್ನು…

  • Divgi-TTS: The 60-Year Story Behind India’s Automotive Revolution and the Vision of the Divgi Brothers

    Kannada The prestigious vehicles roaming Indian roads—such as Mahindra Jeeps, Tata cars, and Toyota vehicles—carry the proud stamp of “Made in India” within their gearboxes. The organization behind this pride is Divgi TorqTransfer Systems (Divgi-TTS). What began as a small workshop in 1964 has evolved today into a giant providing global-level automotive powertrain solutions. This…

  • ದಿವ್ಗಿ-ಟಿಟಿಎಸ್: ಭಾರತದ ಆಟೋಮೋಟಿವ್ ಕ್ರಾಂತಿಯ ಹಿಂದಿನ 60 ವರ್ಷಗಳ ಕಥೆ ಮತ್ತು ದಿವ್ಗಿ ಸಹೋದರರ ದೂರದೃಷ್ಟಿ

    Engligh ಭಾರತದ ರಸ್ತೆಗಳಲ್ಲಿ ಓಡಾಡುವ ಪ್ರತಿಷ್ಠಿತ ವಾಹನಗಳಾದ ಮಹೀಂದ್ರ ಜೀಪ್‌ಗಳು, ಟಾಟಾ ಕಾರುಗಳು ಮತ್ತು ಟೊಯೋಟಾ ವಾಹನಗಳ ಗೇರ್‌ಬಾಕ್ಸ್‌ಗಳಲ್ಲಿ ‘ಮೇಡ್ ಇನ್ ಇಂಡಿಯಾ’ ಎಂಬ ಹೆಮ್ಮೆಯ ಮುದ್ರೆಯಿದೆ. ಈ ಹೆಮ್ಮೆಯ ಹಿಂದಿರುವ ಸಂಸ್ಥೆ ‘ದಿವ್ಗಿ ಟಾರ್ಕ್‌ಟ್ರಾನ್ಸ್‌ಫರ್ ಸಿಸ್ಟಮ್ಸ್’ (Divgi-TTS). 1964 ರಲ್ಲಿ ಒಂದು ಸಣ್ಣ ಕಾರ್ಯಾಗಾರವಾಗಿ ಆರಂಭವಾದ ಈ ಸಂಸ್ಥೆ, ಇಂದು ಜಾಗತಿಕ ಮಟ್ಟದ ಆಟೋಮೋಟಿವ್ ಪವರ್‌ಟ್ರೇನ್ ಪರಿಹಾರಗಳನ್ನು ನೀಡುವ ದೈತ್ಯನಾಗಿ ಬೆಳೆದಿದೆ. ಈ ಯಶಸ್ಸಿನ ಕಥೆಯು ಕೇವಲ ತಂತ್ರಜ್ಞಾನದ ಬಗ್ಗೆ ಅಲ್ಲ, ಬದಲಿಗೆ ಇಬ್ಬರು ಸಹೋದರರಾದ…

  • From Home Kitchen to Rural Icon: Bhagirathi Bhat and the ‘Swastik’ Success Story

    Kannada The Essence of Rural Innovation: In the villages of coastal districts like Uttara Kannada, natural resources are found in abundance. However, the vision and determination required to add value to these resources and transform them into a successful brand are rare. In this regard, Smt. Bhagirathi Bhat has emerged as a legendary figure in…

  • ಅದ್ಭುತ ಗ್ರಂಥಪಾಲಕ ಜಿ. ಎಂ. ವೇದೇಶ್ವರ

    ಈಗ ನೀವು ಈ ಮಾಹಿತಿಯನ್ನು ಸುಗ್ಗಿ ಸಂಪದ ಜಾಲತಾಣದಲ್ಲಿ ಕೇಳಬಹುದಾಗಿದೆ. 🎧 ಗ್ರಂಥಾಲಯ ಎಂಬ ಜ್ಞಾನದ ಆಲಯ ಗೋಕರ್ಣದ ಅಪೂರ್ವ ಗ್ರಂಥಪಾಲಕ, ಜಿ. ಎಂ. ವೇದೇಶ್ವರ ಸುಪ್ರಸಿದ್ಧ ಗ್ರಂಥಾಲಯ ವಿಜ್ಞಾನಿ ಮತ್ತು ಗಣಿತ ಶಾಸ್ತ್ರಜ್ಞ ಕನ್ನಡಿಗ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನವನ್ನು ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನಾಗಿ ಆಚರಿಸಲಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇನ್ನೋರ್ವ ಅದ್ಭುತ ಗ್ರಂಥಪಾಲಕ ಗೋಕರ್ಣದ ದಿವಂಗತ ಗಣಪತಿ ಮಂಜುನಾಥ ವೇದೇಶ್ವರ ಅವರನ್ನು ಕೂಡಾ ಈ ಸಂದರ್ಭದಲ್ಲಿ ಸ್ಮರಿಸಲೇಬೇಕು. ತಮ್ಮ 85…

  • ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಉತ್ತರ ಕನ್ನಡ ಯುವಕ – ಸುಶೀಲ್ ಸಿದ್ದಿ

    ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಸಿದ್ದಿ ಸಮುದಾಯದ ಯುವಕ ಪ್ರೊ ಕಬ್ಬಡಿ ಸೀಸನ್ – 11ನಲ್ಲಿ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾನೆ. ಸುಶೀಲ್ ಕಾಂಬ್ರೇಕರ್ (ಸಿದ್ದಿ) ಆಯ್ಕೆಯಾದ ಯುವಕನಗಿದ್ದು, ಪ್ರೊ ಕಬ್ಬಡಿಗೆ ಆಯ್ಕೆಯಾದ ಸಿದ್ದಿ ಸಮುದಾಯದ ಮೊದಲ ಯುವಕನೆನ್ನುವ ಕೀರ್ತಿಗೆ ಪಾತ್ರನಾಗಿದ್ದಾನೆ. ಮೂಲತಃ ಹಳಿಯಾಳ ತಾಲ್ಲೂಕಿನವನಾಗಿದ್ದು ಸುಶೀಲ್ ಸಿದ್ದಿ ಯಲ್ಲಾಪುರ ಪಟ್ಟಣದ ಹೋಲಿ ರೋಜರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ. ಈತ ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ವಿಧಾನಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ ಅಭಿನಂದಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಕಬ್ಬಡಿಯಲ್ಲಿ ಉತ್ತಮ ಸಾಧನೆ…

  • ಅಂಡಮಾನ್ ನ ದ್ವೀಪವೊಂದಕ್ಕೆ ಇಡಲಾಗಿದೆ ಕಾರವಾರದ ಹೆಮ್ಮೆಯ ಪುತ್ರನ ಹೆಸರು!

    ಅಂಡಮಾನ್ ನ ದ್ವೀಪವೊಂದಕ್ಕೆ ಕಾರವಾರದ ಹೆಮ್ಮೆಯ ಪುತ್ರ ಮೇ.ಜನರಲ್ ರಾಮ ರಾಘೋಬಾ ರಾಣೆ ಅವರ ಹೆಸರನ್ನು ಇರಿಸಲಾಗಿದೆ. ಮೇಜರ್ ರಾಮ ರಘೋಬಾ ರಾಣೆರವರು ಜನಿಸಿದ್ದು 26 ಜೂನ್ 1918 ರಂದು ಜನಿಸಿದರು. ಇವರು ಭಾರತೀಯ ಸೇನೆಯಲ್ಲಿ ಒಬ್ಬ ದಷ್ಟ ಅಧಿಕಾರಿಯಾಗಿದ್ದರು. ಕರಮ್ ಸಿಂಗ್ ಅವರ ಜೊತೆಗೆ ಇವರು ಭಾರತದ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ಬದುಕಿರುವಾಗಲೇ ಪಡೆದ ಮೊದಲ ಭಾರತೀಯರು ಎಂದು ಖ್ಯಾತರಾಗಿದ್ದಾರೆ. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಬ್ರಿಟಿಷ್ ಇಂಡಿಯನ್ ಸೈನ್ಯದಲ್ಲಿ ರಾಣೆಯವರು ಸೇವೆ…

  • ಸು.ರಂ. ಎಕ್ಕುಂಡಿಯವರು ಮತ್ತು ಬಂಕಿಕೊಡ್ಲ | ನೂರರ ನೆನಪು… ಜನ್ಮ ಶತಮಾನೋತ್ಸವ

    ಶ್ರೀಯುತ ಸು.ರಂ. ಎಕ್ಕುಂಡಿಯವರು ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. ಕನ್ನಡ ಕಂಡ ಬಹುಮುಖ್ಯ ಕವಿ. ಕನ್ನಡದ ಮಹಾನ್ ಕವಿಗಳಲ್ಲಿ ಒಬ್ಬರಾದ ಇವರು ಜನಿಸಿದ್ದು ೧೯೨೩, ಜನವರಿ ೨೦ ರಂದು. “ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಅನುಭವವನ್ನು ಬಣ್ಣಿಸಲು ಸಾಧ್ಯ” ಎಂಬುದು ಇವರ ಮಾತು. ಬಡತನದ ಬದುಕಿನ ನಡುವೆಯು ಇವರು ಓದಿನತ್ತ ಆಕರ್ಷಿತರಾಗಿದ್ದರು. ೧೯೪೪ರಲ್ಲಿ ಬಿ.ಎ. (ಆನರ್ಸ್) ಪದವಿ ಪಡೆದ ಎಕ್ಕುಂಡಿಯವರ ಪಯಣ ಸಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲಕ್ಕೆ. ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. ೩೫ ವರ್ಷಗಳ…

  • ಕನ್ನಡಪ್ರಭ ಬಿಸಿನೆಸ್‌ ಅವಾರ್ಡ್‌ ವಿಜೇತ, ಶಿರಸಿಯ ಜೇನು ಕೃಷಿಕನಿಗೆ ಮೋದಿ ಪ್ರಶಂಸೆ

    ಪ್ರಧಾನಿ ನರೇಂದ್ರ ಮೋದಿ ನಡೆಸಿದ 91ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡ ಗ್ರಾಮದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರನ್ನು ಶ್ಲಾಘಿಸಿದ್ದಾರೆ. ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದಿಕ್ ಔಷಧಿಗಳ ಮಹತ್ವ, ಜೇನು ಕೃಷಿ, ಜಾತ್ರೆ- ಸಂಸ್ಕೃತಿಗಳ ಬಗ್ಗೆ ಮಾತನಾಡಿರುವ ಅವರು ಜೇನು ಕೃಷಿಯಲ್ಲಿ ಬೇರೆಬೇರೆ ರಾಜ್ಯಗಳ ಜೇನು ಕೃಷಿ ಸಾಧಕರನ್ನ ಪರಿಚಯಿಸಿದ್ದಾರೆ. ವಿವಿಧೆಡೆಯ ಜೇನು ಕೃಷಿಕರು, ಆಯುರ್ವೇದಿಕ್ ಗಿಡಮೂಲಿಕೆ ಬೆಳೆಗಾರರನ್ನು ಶ್ಲಾಘಿಸಿದ…

You cannot copy content of this page