Category: ಪುಸ್ತಕ
-

ಕೆನರಾದ ವಿಭಜನೆ – ಹತ್ತಿ ರಾಜಕೀಯದ ವಿಶ್ಲೇಷಣೆ – ಡಾ. ಕೆ. ಮೋಹನಕೃಷ್ಣ ರೈ
ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿಭಜನೆ, ರಾಜಕೀಯ ಹಾಗೂ ಪರಿಣಾಮದ ಕುರಿತಾದ ಪುಸ್ತಕ. ಲೇಖಕರು: ಡಾ. ಕೆ. ಮೋಹನಕೃಷ್ಣ ರೈ ಸಂಪೂರ್ಣ ಪುಸ್ತಕವನ್ನು ಲೇಖಕರನ್ನು ಸಂಪರ್ಕಿಸಿ ಪಡೆಯಿರಿ. ಪುಸ್ತಕದ ಬಗ್ಗೆ ಮಾಹಿತಿ ಹಂಚಿಕೊಂಡವರು – ಡಾ. ಜಗದೀಶ್ ಗೌಡ, ಧಾರವಾಡ (ಅಂಕೋಲಾ)
-

ಕಾಡಿನ ಹಾಡು ಹಕ್ಕಿಗೆ ಶರಣು (ನಾಡೋಜ ಸುಕ್ರಿ ಬೊಮ್ಮ ಗೌಡರ ಬದುಕಿನ ಯಾನ) – ಸಿ. ಸಿ. ಹೇಮಲತಾ
ಸುಕ್ರಿ ಬೊಮ್ಮ ಗೌಡರ ಕುರಿತಾದ ಪುಸ್ತಕ ಸಂಪೂರ್ಣ ಪುಸ್ತಕವನ್ನು ಲೇಖಕರನ್ನು ಸಂಪರ್ಕಿಸಿ ಪಡೆಯಿರಿ. ಪುಸ್ತಕದ ಬಗ್ಗೆ ಮಾಹಿತಿ ಹಂಚಿಕೊಂಡವರು – ಜಗದೀಶ್ ಗೌಡ, ಧಾರವಾಡ (ಅಂಕೋಲಾ)
-

ಉತ್ತರ ಕನ್ನಡ ಜಿಲ್ಲಾ ರಂಗಮಾಹಿತಿ – ಡಾ. ಶ್ರೀಪಾದ್ ಭಟ್
By ಶ್ರೀಪಾದ್ ಭಟ್ ಉತ್ತರಕನ್ನಡ ಜಿಲ್ಲೆಯು ಕಾಡು, ಕಡಲುಗಳನ್ನು ಗರ್ಭೀಕರಿಸಿಕೊಂಡಿರುವ, ವೈವಿಧ್ಯಮಯ ಜನಜೀವನವನ್ನೂ, ಹಲವು ಬುಡಕಟ್ಟುಗಳನ್ನೂ ಒಳಗೊಂಡಿರುವ ಜಿಲ್ಲೆ. ಇಲ್ಲಿಯ ಭೌಗೋಳಿಕ – ಸಾಂಸ್ಕೃತಿಕ ವೈವಿಧ್ಯತೆಗೂ, ಇಲ್ಲಿ ಕಂಡುಬರುವ ಕಲಾಪ್ರಕಾರಗಳ ವೈಫುಲ್ಯ ಹಾಗೂ ವೈವಿಧ್ಯಕ್ಕೂ ನೇರ ಸಂಬಂಧ ಇದೆ. ಉತ್ತರಕನ್ನಡದ ಕಲಾ ಪ್ರಕಾರಗಳು ತುಂಬಾ ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ… 👉 ಈ ಪುಸ್ತಕದ ಪ್ರತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
-

ಉತ್ತರ ಕನ್ನಡ ಜಿಲ್ಲಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನ
By ಡಾ. ಆರ್. ವಿ. ಭಂಡಾರಿ 👉 ಪುಸ್ತಕದ ಪ್ರತಿಯನ್ನು ಇಲ್ಲಿ ಓದಿರಿ
-

KARNATAKA DISTRICT FACTBOOK : UTTARA KANNADA DISTRICT
Author: Dr. R. K. Thukral Book overview District Factbook is one of its kind data-oriented book endeavours to reveal a particular district with socio-economic data. This book is for District UTTARA KANNADA IN KARNATAKA, India. It highlights statistical data into tables, graphs, maps and charts for Administrative Setup, Demographics, Economy, Market Size, Life Style, Infrastructure,…
-

HISTORY OF OUR UTTARA KANNADA DISTRICT
Author: Jyoti G Nayak Book overview Jyoti G Nayak is an Assistant Professor in History at Govt. Womens College Karwar. Her teaching experience in Government College is 13 years and in Private College is 15 years. She is completed Master Degree in History in the year 1993, M.Phil in the year 1995 from Karnatak University…
-

ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ
Author : ಕಿರಣ್ ಭಟ್ SYNOPSYS ‘ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ’ ರಂಗಕರ್ಮಿ ಕಿರಣ್ ಭಟ್ ಅವರ ಕೃತಿ. ಈ ಪುಸ್ತಕ ಉತ್ತರ ಕನ್ನಡ ಜಿಲ್ಲೆಯ ಆಧುನಿಕ ರಂಗಭೂಮಿಯ ಕುರಿತ ವಿವರಗಳನ್ನು ಹೊಂದಿದೆ. ಪುಸ್ತಕದಲ್ಲಿ ಪರ್ಯಾಯ ರಂಗಭೂಮಿಯ ಹುಟ್ಟು ಮತ್ತು ತದನಂತರದ ರಂಗಚಟುವಟುಕೆಗಳ ಸ್ಥೂಲ ಪರಿಚಯವಿದೆ. ರಂಗಕರ್ಮಿ ಕಿರಣ್ ಭಟ್ ಅವರು ಉತ್ತರ ಕನ್ನಡ ಜಿಲ್ಲೆಯ ಆಧುನಿಕ ರಂಗಭೂಮಿಯ ಕುರಿತು ಅಧ್ಯಯನ ನಡೆಸಿ ಬರೆದಿರುವ ಮಹತ್ವದ ಕೃತಿಯಿದು. ABOUT THE AUTHOR ಕಿರಣ್ ಭಟ್ ಮೂಲತಃ ಉತ್ತರ ಕನ್ನಡ…
-
ಸಮಗ್ರ ಕಾವ್ಯ – ದಿನಕರ ದೇಸಾಯಿ
SAMAGRA KAVYA – A collection of poems of Late Dr. Dinakar Desai. ಆಧುನಿಕ ಕನ್ನಡ ಕವಿಗಳಲ್ಲಿ ದಿನಕರ ದೇಸಾಯಿ ಅವರದು ಒಂದು ಗೌರವಾನ್ವಿತ ಹೆಸರು. ಒಬ್ಬ ವಿದ್ಯಾರ್ಥಿಕವಿಯಾಗಿಯೇ ಅವರು ನಾಡಿನ ತುಂಬಾ ಹೆಸರು ಮಾಡಿದವರು… ದಿನಕರ ದೇಸಾಯರ ಕವನಗಳಲ್ಲಿ ಕಂಡುಬರುವ ವರ್ತಮಾನದ ಎಚ್ಚರ ಯಾರನ್ನಾದರೂ ಬೆರಗುಗೊಳಿಸುವಂತಿದೆ. ನಲ್ವತ್ತರ ದಶಕದಷ್ಟು ಹಿಂದೆಯೇ ಬರೆದ ‘ತರುಣರ ದಸರೆ’ ಈ ಅಭಿಪ್ರಾಯಕ್ಕೊಂದು ನಿಚ್ಚಳ ನಿದರ್ಶನ… ‘ ಕಾಲಿನ ಜೋಡು’ ಅನ್ನುವ ಒಂದು ಸರಳ ಕವನದಲ್ಲೂ ಮಾನವೀಯತೆಯ ಮರ್ಯಾದೆ…

